ಬುಧವಾರ, ಜೂನ್ 25, 2025

ಹನಿಗವನ...

ಹನಿಗವನ

ವ್ಯತ್ಯಾಸ

ವೖದ್ಯರು ಕೊಡುತ್ತಾರೆ ಮಾತ್ರೆ
ರಾಜಕಾರಣಿ ಕೊಡುತ್ತಾರೆ ಮಾತು 
ಕೆಲವೊಮ್ಮೆ ವೖದ್ಯರು 
ಹೇಳುತ್ತಾರೆ ಸುಳ್ಳು 
ರೋಗಿ ಪ್ರಾಣ ಉಳಿಸಲು
ರಾಜಕಾರಣಿಗಳು ಹೇಳುತ್ತಾರೆ ಸುಳ್ಳು 
ನರಪ್ರಾಣಿ ಓಟು ಗಳಿಸಲು..
   
 
ಗೊರೂರು ಅನಂತರಾಜು
ಹಾಸನ
9449462879

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ಕರ್ನಾಟಕ ರಾಜ್ಯ ಸ್ಪಂದನ ಸಿರಿ ವೇದಿಕೆಯ ವತಿಯಿಂದ ಯಶಸ್ವಿಯಾಗಿ ನಡೆದ ರಾಷ್ಟ್ರೀಯ ವೈದ್ಯ ದಿನಾಚರಣೆ.‌

ದಿನಾಂಕ 1-7 2025, ಬೇಲೂರು:  ಕರ್ನಾಟಕ ರಾಜ್ಯ ಸ್ಪಂದನ ಸಿರಿ ವೇದಿಕೆ ಬೇಲೂರು ಘಟಕದ ವತಿಯಿಂದ ಬೇಲೂರಿನ ವೈಷ್ಣವಗೋಷ್ಠಿಯಲ್ಲಿ ರಾಷ್ಟ್ರೀಯ ವೈದ್ಯರ ದಿನದ ಪ್ರಯುಕ್ತ ಬೇಲೂ...