ವ್ಯತ್ಯಾಸ
ವೖದ್ಯರು ಕೊಡುತ್ತಾರೆ ಮಾತ್ರೆ
ರಾಜಕಾರಣಿ ಕೊಡುತ್ತಾರೆ ಮಾತು
ಕೆಲವೊಮ್ಮೆ ವೖದ್ಯರು
ಹೇಳುತ್ತಾರೆ ಸುಳ್ಳು
ರೋಗಿ ಪ್ರಾಣ ಉಳಿಸಲು
ರಾಜಕಾರಣಿಗಳು ಹೇಳುತ್ತಾರೆ ಸುಳ್ಳು
ನರಪ್ರಾಣಿ ಓಟು ಗಳಿಸಲು..
ಗೊರೂರು ಅನಂತರಾಜು
ಹಾಸನ
9449462879
ಸಾಹಿತ್ಯ ವಿಚಾರಗಳ ಪ್ರಸರಣೆ, ಹಾಗೂ ಸಾಹಿತ್ಯ ರಚನೆಗೆ ಪೋಷಣೆ ನೀಡುವ ಮತ್ತು ಸೂಕ್ತ ವೇದಿಕೆಯನ್ನು ಕಲ್ಪಿಸುವ ಉದ್ದೇಶದಿಂದ ರಚಿಸಲಾದ ಬ್ಲಾಗ್ ಓದಿ, ಓದಿಸಿ ಶೇರ್ ಮಾಡಿ ಪ್ರೋತ್ಸಾಹಿಸಿ ಹೆಚ್ಚಿನ ಮಾಹಿತಿಗೆ : 9448241450 ಸಂಪಾದಕರು. ವಿಚಾರ ಮಂಟಪ ಸಾಹಿತ್ಯ ಪತ್ರಿಕೆ.
ದಿನಾಂಕ 1-7 2025, ಬೇಲೂರು: ಕರ್ನಾಟಕ ರಾಜ್ಯ ಸ್ಪಂದನ ಸಿರಿ ವೇದಿಕೆ ಬೇಲೂರು ಘಟಕದ ವತಿಯಿಂದ ಬೇಲೂರಿನ ವೈಷ್ಣವಗೋಷ್ಠಿಯಲ್ಲಿ ರಾಷ್ಟ್ರೀಯ ವೈದ್ಯರ ದಿನದ ಪ್ರಯುಕ್ತ ಬೇಲೂ...
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ