ಬುಧವಾರ, ಜೂನ್ 25, 2025

ಹನಿಗವನ...

ಹನಿಗವನ

ವ್ಯತ್ಯಾಸ

ವೖದ್ಯರು ಕೊಡುತ್ತಾರೆ ಮಾತ್ರೆ
ರಾಜಕಾರಣಿ ಕೊಡುತ್ತಾರೆ ಮಾತು 
ಕೆಲವೊಮ್ಮೆ ವೖದ್ಯರು 
ಹೇಳುತ್ತಾರೆ ಸುಳ್ಳು 
ರೋಗಿ ಪ್ರಾಣ ಉಳಿಸಲು
ರಾಜಕಾರಣಿಗಳು ಹೇಳುತ್ತಾರೆ ಸುಳ್ಳು 
ನರಪ್ರಾಣಿ ಓಟು ಗಳಿಸಲು..
   
 
ಗೊರೂರು ಅನಂತರಾಜು
ಹಾಸನ
9449462879

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ಶ್ರೀಮತಿ ಬಿ ಬಿ ದೇವದುರ್ಗ ಅವರಿಗೆ ಜಿಲ್ಲಾ ಮಟ್ಟದ ಉತ್ತಮ ಪ್ರಶಸ್ತಿ...

ಶ್ರೀಮತಿ ಬಿ ಬಿ ದೇವದುರ್ಗ ಅವರಿಗೆ ಜಿಲ್ಲಾ ಮಟ್ಟದ ಉತ್ತಮ ಪ್ರಶಸ್ತಿ.....            ಜಿಲ್ಲಾ ಆಡಳಿತ ಜಿಲ್ಲಾ ಪಂಚಾಯತ್   ಉಪನಿರ್ದೇಶಕರ ಹಾಗೂ ಕ್ಷೇತ್ರ...