ಬುಧವಾರ, ಜೂನ್ 30, 2021

ವೈದ್ಯೋ ನಾರಾಯಣೋ ಹರಿಃ (ಕವಿತೆ) - ಮೊಹಮ್ಮದ್ ಹುಮಾಯೂನ್ ಎನ್.

ವೈದ್ಯೋ ನಾರಾಯಣೋ ಹರಿ

ಇದ್ದಾನೆಂದರೆ ವೈದ್ಯರು ಊರಿನಲ್ಲಿ
ನೆಮದ್ದಿಯ ಛಾಯೆ ಮೂಡುವುದು ಪ್ರತಿ ಸೂರಿನಲ್ಲಿ
ಹೊಂದಿರುವರು ಕೈಗಳಲ್ಲಿ ಚಿಕಿತ್ಸೆಯ ಗುಣ
ತೀರಿಸಲಾದೀತೇ ಇವರ ಋಣ

ರೋಗ-ರುಜಿನ ಮಾಯಾ ಇವರ ಸ್ಪರ್ಶದಿಂದ
ಮನಸು ಕುಣಿದು- ಕುಪ್ಪಳಿಸುವುದು ಹರ್ಷದಿಂದ
ಕೃತಜ್ಞತೆ ಸಲ್ಲಿಸುವ ಇವರಿಗೆ ಬೇಗ ಬರ್ರಿ
ಇವರೇ ವೈದ್ಯೋ ನಾರಾಯಣೋ ಹರಿ

ವೈದ್ಯರು ನಮ್ಮ ಜೀವದ ಉಸಿರು
ಚಿರಕಾಲ ಚಿಗುರಲಿ ಮನದಲಿ ಹಸಿರು
ಧನ್ಯತೆಯಿಂದ ಇವರ ಸೇವೆಯ
ಸ್ಮರಿಸೋಣ
ಜಗದಗಲಕ್ಕೂ ಇವರ ಕೀರ್ತಿಯಪತಾಕೆ ಹಾರಿಸೋಣ

ವೈದ್ಯೋ ನಾರಾಯಣೋ ಹರಿ:
..
ಮೊಹಮ್ಮದ್ ಹುಮಾಯೂನ್ ಎನ್
ಮೈಸೂರು.


(ನಿಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ :9448713659 ವಾಟ್ಸಪ್ ಮಾತ್ರ )

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ಶ್ರೀಮತಿ ಬಿ ಬಿ ದೇವದುರ್ಗ ಅವರಿಗೆ ಜಿಲ್ಲಾ ಮಟ್ಟದ ಉತ್ತಮ ಪ್ರಶಸ್ತಿ...

ಶ್ರೀಮತಿ ಬಿ ಬಿ ದೇವದುರ್ಗ ಅವರಿಗೆ ಜಿಲ್ಲಾ ಮಟ್ಟದ ಉತ್ತಮ ಪ್ರಶಸ್ತಿ.....            ಜಿಲ್ಲಾ ಆಡಳಿತ ಜಿಲ್ಲಾ ಪಂಚಾಯತ್   ಉಪನಿರ್ದೇಶಕರ ಹಾಗೂ ಕ್ಷೇತ್ರ...