ಬುಧವಾರ, ಜೂನ್ 30, 2021

ಬಾಳಪುಟ (ಕವಿತೆ) - ವಿಜಯಲಕ್ಷ್ಮಿ ಡೋಣಿ.

ಬಾಳಪುಟ(ಕವಿತೆ)

ನಾವೆಷ್ಟೆ ಚಿಂತಿಸಿದರೂ
ನಾವೆಂದೂ 
ಬಾಳಪುಟವ ತಿರುಗಿಸದೆ 
ಮುಚ್ಚಿಡಲಾರೆವು!
ಪ್ರತಿ ಅಧ್ಯಾಯದ 
ಅಧ್ಯಯನ
ಅಂತಿಮವಾಗುವಲ್ಲಿ
ಮುಖಪುಟದಲಿನ
ಅಗಾಧ ಅಸಂಖ್ಯ
ಪ್ರಶ್ನೆಗಳಿಗೆ ಉತ್ತರವ 
ಹುಡುಕುವಲ್ಲಿ
ಬಾಳಿನ ಅಂತಿಮಪುಟದ
ಮಗುಚುವಿಕೆ 
ಅಂತ್ಯವಾಗಿರುವುದು!
-ವಿಜಯಲಕ್ಷ್ಮಿ ಡೋಣಿ.


(ನಿಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ : 9448241450 ವಾಟ್ಸಪ್ ಮಾತ್ರ )

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ಕರ್ನಾಟಕ ರಾಜ್ಯ ಸ್ಪಂದನ ಸಿರಿ ವೇದಿಕೆಯ ವತಿಯಿಂದ ಯಶಸ್ವಿಯಾಗಿ ನಡೆದ ರಾಷ್ಟ್ರೀಯ ವೈದ್ಯ ದಿನಾಚರಣೆ.‌

ದಿನಾಂಕ 1-7 2025, ಬೇಲೂರು:  ಕರ್ನಾಟಕ ರಾಜ್ಯ ಸ್ಪಂದನ ಸಿರಿ ವೇದಿಕೆ ಬೇಲೂರು ಘಟಕದ ವತಿಯಿಂದ ಬೇಲೂರಿನ ವೈಷ್ಣವಗೋಷ್ಠಿಯಲ್ಲಿ ರಾಷ್ಟ್ರೀಯ ವೈದ್ಯರ ದಿನದ ಪ್ರಯುಕ್ತ ಬೇಲೂ...