ಬುಧವಾರ, ಸೆಪ್ಟೆಂಬರ್ 1, 2021

ಜಾತಿ ( ಕವಿತೆ) - ಧ್ಯಾಮ್ ರಾಜ್. ವಾಯ್ಹ್. ಸಿಂದೋಗಿ.

ಜಾತಿ

ಜಾತಿ ಜಾತಿ ಯಾಕನತಿ
ಜಾತಿಯಲ್ಲಿಲ್ಲ ಯಾವುದೇ ನೀತಿ
ನೆನೆದು ನೀ ಬದುಕುತಿ
ಸಂಸ್ಕಾರ ಪಡೆದ ರೀತಿ//೧

ನಿನಗೆ ಆಗಲಿ ಗುರು ಸ್ಪೂರ್ತಿ
ಗಳಿಸಲು ಮನುಕುಲ ಕೀರ್ತಿ
ಬೆಳಗುವೆ ನಾನು ಆರ್ತಿ
ನೀನೆ ನನಗೆ ದೇವ ಮೂರ್ತಿ//೨

ಇರುವದೊಂದೆ ಮಾನವ ಜಾತಿ
ಲೋಕಪೂರ್ತಿ ಮಾನವಧರ್ಮ ಮೆರಿತೈತಿ
ಆದರೂ ಆಚಾರ ವಿಚಾರ ಮರೆತು ಕೂತಿ
ನಾನು ನನದು ನೆನೆದು ಪ್ರತಿಸರತಿ//೩

ಈ ಭಾರತ ಮಾತೆ
ಮರೆತಿಲ್ಲ ಭಗವದ್ಗೀತೆ
ನಾಡಿಗೆ ಸಾರಿದೆ ಭಾವೈಕ್ಯತೆ
ಎಲ್ಲರಿಗೂ ನೀಡಿ ಸಮಾನತೆ//೪
- ಧ್ಯಾಮ್ ರಾಜ್. ವಾಯ್ಹ್. ಸಿಂದೋಗಿ ಸಾ!ಭೈರಾಪೂರ ತಾ!ಜಿ!!ಕೊಪ್ಪಳ.


(ನಿಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ 9448713659 ವಾಟ್ಸಪ್ ಮಾತ್ರ). 

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ಕರ್ನಾಟಕ ರಾಜ್ಯ ಸ್ಪಂದನ ಸಿರಿ ವೇದಿಕೆಯ ವತಿಯಿಂದ ಯಶಸ್ವಿಯಾಗಿ ನಡೆದ ರಾಷ್ಟ್ರೀಯ ವೈದ್ಯ ದಿನಾಚರಣೆ.‌

ದಿನಾಂಕ 1-7 2025, ಬೇಲೂರು:  ಕರ್ನಾಟಕ ರಾಜ್ಯ ಸ್ಪಂದನ ಸಿರಿ ವೇದಿಕೆ ಬೇಲೂರು ಘಟಕದ ವತಿಯಿಂದ ಬೇಲೂರಿನ ವೈಷ್ಣವಗೋಷ್ಠಿಯಲ್ಲಿ ರಾಷ್ಟ್ರೀಯ ವೈದ್ಯರ ದಿನದ ಪ್ರಯುಕ್ತ ಬೇಲೂ...