ಶುಕ್ರವಾರ, ಸೆಪ್ಟೆಂಬರ್ 16, 2022

ಅಮ್ಮ (ಕವಿತೆ) - ಬಸವರಾಜ್ ಪಾಟೀಲ.

ಕೋಟಿ ಕೋಟಿ ಗಳಿಸಿದರೇನು

 ಸಾಧನೆಯ ಶಿಖರವೆರಿದರೇನು

 ಎಷ್ಟು ಸ್ನೆಹಿತರಿದ್ದರೇನು 

ವಿಲಾಸಿ ಜೀವನ ನಿನ್ನದಾಗಿದ್ದರೇನು

 ಜನ್ಮ ಕೊಟ್ಟವಳ ಬಳಿ ನಿನಿರದಿದ್ದರೆ

 ಎಲ್ಲವೂ ನಿರರ್ಥಕ

  ಈಡೀ ಜಗತ್ತೆ ನಿನಂದಕೊಂಡಳು 

ನಿನ್ನ ಇರುವಿಕೆಯಲ್ಲಿ ಜಗದಾನಂದ ಕಂಡಳು 

ನಿನ್ನ ಆರೈಕೆಯಲ್ಲಿ ತನ್ನ ತಾ ಸವೆದು ಕೊಂಡಳು

 ನಿನಗಾಗಿ ಏನೆಲ್ಲವ ತ್ಯಾಗ ಮಾಡಿದಳು

 ಅವಳು ದುಡಿಯಲುನಿಂತಿದ್ದರೆ ಕೋಟಿಗಳು ಅವಳ ಕಾಲ ಕೆಳಗೆ

 ಅವಳು ಸಾಧಿಸಲು ನಿಂತರೆ ಜಗಕ್ಕೆ ಸ್ಪೂರ್ತಿ 

ಅವಳ ಜೊತೆ ನಿನರದಿದ್ದರೆ

 ಏನು ಸಾಧಿಸಿದರೇನು

 ಏನು ಗಳಿಸಿದರೇನು

- ಬಸವರಾಜ್ ಪಾಟೀಲ (ಗದಗ್)*


ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ಕರ್ನಾಟಕ ರಾಜ್ಯ ಸ್ಪಂದನ ಸಿರಿ ವೇದಿಕೆಯ ವತಿಯಿಂದ ಯಶಸ್ವಿಯಾಗಿ ನಡೆದ ರಾಷ್ಟ್ರೀಯ ವೈದ್ಯ ದಿನಾಚರಣೆ.‌

ದಿನಾಂಕ 1-7 2025, ಬೇಲೂರು:  ಕರ್ನಾಟಕ ರಾಜ್ಯ ಸ್ಪಂದನ ಸಿರಿ ವೇದಿಕೆ ಬೇಲೂರು ಘಟಕದ ವತಿಯಿಂದ ಬೇಲೂರಿನ ವೈಷ್ಣವಗೋಷ್ಠಿಯಲ್ಲಿ ರಾಷ್ಟ್ರೀಯ ವೈದ್ಯರ ದಿನದ ಪ್ರಯುಕ್ತ ಬೇಲೂ...