ಭಾನುವಾರ, ಆಗಸ್ಟ್ 18, 2024

ಹಸಿವಿನ ಬಡತನ...

ಹಸಿವಿನ ಬಡತನ...

ಕಿತ್ತು ತಿನ್ನುವ ಬಡತನವಿದ್ದರು
ನನಗೂ ನಿಮ್ಮಂತೆ ಬದುಕು ಬೇಕೆನ್ನುವ ಚಿಕ್ಕ ಆಸೆಗಳು
ಆದರೆ ನಾನಿಲ್ಲಿ ಪಾಪದ ಚಿರಾಯುಯಾಗಿ ಜನಿಸಿರುವೆ..

ಹಸಿವು ಯಾರ ಮಾತನ್ನೂ ಕೇಳುವುದಿಲ್ಲ ಯಾಕಂದ್ರೆ 
ಇಲ್ಲಿ ಹಸಿವಿನ ಮುಂದೆ
ಬಡವ - ಶ್ರೀಮಂತ 
ಎನ್ನುವ ಬೇಧ ಭಾವವಿಲ್ಲ ...

ನನ್ನ ಹಡೆದ ತಾಯಿ ಯಾರೆಂದು 
ನಾನು ಕೂಗಿ "ಅವ್ವ!!! ಎಂದು ಯಾರನ್ನ ಇಲ್ಲಿ ಕರೆಯಲಿ
ಹಸಿವಿಗೆ ಮಾತು ಬರುತ್ತಿಲ್ಲ
ಹೊಟ್ಟೆ ತುಂಬಿದವರಿಗೆ ನಮ್ಮ ಹಸಿವಿನ ಮಾತು ಅವರಿಗೆ ಕಿಂಚಿಷ್ಟು ಕೇಳುವುದಿಲ್ಲ... 😐
          ಕಾರ್ತಿಕ್... ✍️
      ( ಶ್ರವಣ ಬೆಳಗೊಳ )

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ಕರ್ನಾಟಕ ರಾಜ್ಯ ಸ್ಪಂದನ ಸಿರಿ ವೇದಿಕೆಯ ವತಿಯಿಂದ ಯಶಸ್ವಿಯಾಗಿ ನಡೆದ ರಾಷ್ಟ್ರೀಯ ವೈದ್ಯ ದಿನಾಚರಣೆ.‌

ದಿನಾಂಕ 1-7 2025, ಬೇಲೂರು:  ಕರ್ನಾಟಕ ರಾಜ್ಯ ಸ್ಪಂದನ ಸಿರಿ ವೇದಿಕೆ ಬೇಲೂರು ಘಟಕದ ವತಿಯಿಂದ ಬೇಲೂರಿನ ವೈಷ್ಣವಗೋಷ್ಠಿಯಲ್ಲಿ ರಾಷ್ಟ್ರೀಯ ವೈದ್ಯರ ದಿನದ ಪ್ರಯುಕ್ತ ಬೇಲೂ...