ಬುಧವಾರ, ಜನವರಿ 1, 2025

ಚುಟುಕು...

ವಿದಾಯ
              
ಸಹಿ ಹಾಕಬೇಕಿದೆ ನೆನೆಪುಗಳ ಪುಟಕೆ
ಮಿಂದೆದ್ದ ನೋವು-ನಲಿವಿನ ಚಿತ್ರಣಕೆ 
ಕಳೆದು ಹೋದ ಹರುಷಕೆ ಆ ನಿಮಿಷಕೆ
ಹೇಳಲೇಬೇಕಿದೆ ವಿದಾಯ ಈ ವರುಷಕೆ

ಸ್ವಾಗತ

ಸಾಗೋಣ ದೃಢ ನಿರ್ಧಾರದ ಕೂಟಕೆ
ತೇಲೋಣ ಭರವಸೆ ಹೊತ್ತು ಆ ದಿನಕೆ
ಹಾಕೋಣ ನನಸುಗಳಾಗಲು ಪೀಠಿಕೆ
ಹೇಳೋಣ ಸ್ವಾಗತವ ಹೊಸ ಅಂಕಿ ವರುಷಕೆ

ಶಿವಾ ಮದಭಾoವಿ
 ಗೋಕಾಕ
8951894526

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ಕರ್ನಾಟಕ ರಾಜ್ಯ ಸ್ಪಂದನ ಸಿರಿ ವೇದಿಕೆಯ ವತಿಯಿಂದ ಯಶಸ್ವಿಯಾಗಿ ನಡೆದ ರಾಷ್ಟ್ರೀಯ ವೈದ್ಯ ದಿನಾಚರಣೆ.‌

ದಿನಾಂಕ 1-7 2025, ಬೇಲೂರು:  ಕರ್ನಾಟಕ ರಾಜ್ಯ ಸ್ಪಂದನ ಸಿರಿ ವೇದಿಕೆ ಬೇಲೂರು ಘಟಕದ ವತಿಯಿಂದ ಬೇಲೂರಿನ ವೈಷ್ಣವಗೋಷ್ಠಿಯಲ್ಲಿ ರಾಷ್ಟ್ರೀಯ ವೈದ್ಯರ ದಿನದ ಪ್ರಯುಕ್ತ ಬೇಲೂ...