ಭಾನುವಾರ, ನವೆಂಬರ್ 14, 2021

ಕಾರ್ತಿಕ ದೀಪ (ಕವನ) - ರೇವಣಸಿದ್ದಪ್ಪ ಎಚ್ ಎಲ್ ಚನ್ನಪಟ್ಟಣ.

ಅಂಧಕಾರವ ಅಳಿಸುವ ಹಣತೆ
 ಶಿವನ ಆರಾಧನೆ ಕಾರ್ತಿಕಮಾಸದ ಶ್ರೇಷ್ಠತೆ
ಮುಕ್ತಿಗೆ ಭಕ್ತಿಮಾರ್ಗ ಬಿಟ್ಟರಿಲ್ಲ ಮಾನ್ಯತೆ

ನೀಗುವುದು ಮನುಷ್ಯ ಜೀವನದ ಕೊರತೆ
ಇರಬೇಕು ಮನಸ್ಸಿನಲ್ಲಿ ಶುದ್ಧತೆಯ ಧೃಢತೆ
ನೀಡಬೇಕು ಶಿವಭಕ್ತಿಗೆ ಆಧ್ಯತೆ

ಶಿವನ ಭಜಿಸುವಾಗ ಇರಲಿ ಏಕಾಗ್ರತೆ
ಶಿವಪೂಜೆಗೆ ಬಿಲ್ವಪತ್ರೆಯೇ ಪ್ರಾಮುಖ್ಯತೆ
ಸದಾ ಇರಲಿ ಮನಸ್ಸಿನಲ್ಲಿ ಸ್ಥಿರತೆ
- ಸಿದ್ದು ವಾಸುದೇವ್ ಬೊಂಬೆನಾಡು
ರೇವಣಸಿದ್ದಪ್ಪ ಎಚ್ ಎಲ್ ಚನ್ನಪಟ್ಟಣ.


(ನಿಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ 9448713659 ವಾಟ್ಸಪ್ ಮಾತ್ರ)

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ನೊಂದವಳು(ಸಣ್ಣಕಥೆ) - ಎಂ.‌ಆಶಾಕಿರಣ್

ಈ ಕಥಾನಾಯಕಿಯ ಹೆಸರು ಕುಸುಮ, ಇವಳು ಹಳ್ಳಿಯಲ್ಲಿ ಒಂದು ಬಡಕುಟುಂಬದಲ್ಲಿ ಜನಿಸುತ್ತಾಳೆ. ಇವಳ ತಂದೆಗೆ  ಗಂಡು ಮಗು ಬೇಕೆಂಬ ಹಂಬಲ, ಇದರ ಫಲವಾಗಿ ಇವನಿಗೆ ನಾಲ್ಕು ಹೆಣ್ಣುಮಕ...