ಮಂಗಳವಾರ, ಡಿಸೆಂಬರ್ 14, 2021

ನನ್ನಾಸೆ ಹೂವು (ಕವಿತೆ) - - ಮೌನಾ.ಎನ್.ವಿಶ್ವಕರ್ಮ.

ಹಳೆ ನೆನಪುಗಳ ಸಂಗಮದಲ್ಲಿ 
ಹೊಸ ಅಲೆಗಳ ಹುಡುಕಾಟ
ಮ್ಮನದ ಸೆಳೆತದ ತವಕದಲ್ಲಿ
ದಿನಾ ಅವಳದೇ ನಡೆದಾಟ…

ಬರಿಯ ಗಾಲಿನ ಹೆಜ್ಜೆ ಗುರುತಿಗೆ
ಬಣ್ಣ ಬಳಿದೇ ಆ ದಿನಾ
ಹೆಜ್ಜೆ ಸಪ್ಪಳ ಕೇಳಲೆಂದೆ
ಗೆಜ್ಜೆ ನೀಡಲು ಹೊರಟೆ ನಾ…..

ಮನದ ದಾರಿಯ ಕಂಡು 
ಕಾಣದು ನನಗೆ ಈ ದಿನಾ 
ಏನು ಹೇಳಲು ಮಾತಿಲ್ಲದಂತೆ 
ಮೂಗನಾಗಿರುವೇ ನಾ ದಿನಾ…….

ಕನಸ್ಸಿನ ರಾಣಿಯ ಕಣ್ಣ ಸೆಳೆತವ 
ಬೀಡುತ್ತಿಲ್ಲ ಒಂದು ದಿನಾ
ನಿದ್ದೆಯಿಲ್ಲದೇ ಎದು ಕುಳಿತಿರುವೆ 
ರಾತ್ರಿಯಿಡಿ ಆ ದಿನಾ…….

ಸೂರ್ಯ ಚಂದ್ರರ ಬೆಳಕಲ್ಲಿ 
ಬರುತ್ತಿಲ್ಲ ಅವಳು ಒಂದು ದಿನಾ
ಕಂಡು ಕಾಣದ ಸ್ಥಿತಿಗೆ 
ಹೊರಟೆ ಬಿಟ್ಟೆ ನಾ………

ಬಣ್ಣ ಬಣ್ಣದಿ ಮೂಡಿಸಿರುವೇ
ಅವಳ ಮುಖವಾ ನಾ
ಅವಳ ಚಿತ್ರವಾ ನೋಡುತ್ತಾ
ನನ್ನೆ ಮರೆತೆ ನಾ……..

- ಮೌನಾ.ಎನ್.ವಿಶ್ವಕರ್ಮ
ಮು||ಕೋಟಗೇರಾ ತಾ||ಜಿ|| ಯಾದಗಿರಿ
ಮೊ ನಂ:-7259479923.


(ನಿಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ 9448713659 ವಾಟ್ಸಪ್ ಮಾತ್ರ)

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ಕರ್ನಾಟಕ ರಾಜ್ಯ ಸ್ಪಂದನ ಸಿರಿ ವೇದಿಕೆಯ ವತಿಯಿಂದ ಯಶಸ್ವಿಯಾಗಿ ನಡೆದ ರಾಷ್ಟ್ರೀಯ ವೈದ್ಯ ದಿನಾಚರಣೆ.‌

ದಿನಾಂಕ 1-7 2025, ಬೇಲೂರು:  ಕರ್ನಾಟಕ ರಾಜ್ಯ ಸ್ಪಂದನ ಸಿರಿ ವೇದಿಕೆ ಬೇಲೂರು ಘಟಕದ ವತಿಯಿಂದ ಬೇಲೂರಿನ ವೈಷ್ಣವಗೋಷ್ಠಿಯಲ್ಲಿ ರಾಷ್ಟ್ರೀಯ ವೈದ್ಯರ ದಿನದ ಪ್ರಯುಕ್ತ ಬೇಲೂ...