ಮಂಗಳವಾರ, ಡಿಸೆಂಬರ್ 14, 2021

ರತ್ನ (ಕವಿತೆ) - ಮಂಜುನಾಥ ಬಿ ಪಿ.

ಮೊದಲ ಭೇಟಿಯ ಆರಂಭ
ಮೌನದೊಳಗಿನ ಭಾವನೆಗಳಿಗೆ ಅರ್ಥವ ನೀಡಿರಲು

ಮನಸ್ಸಿನೊಳಗಿನ ಕಣ್ಣ ತೆರೆದು
 ನಿನ್ನ ಬಿಂಬವ ಸೆರೆಹಿಡಿದಿರಲು

ಮಾತು ಮುತ್ತಾದ ಕಾಲವದು
ಮತ್ತಿನಲ್ಲಿ ಮಿಂದಿರಲು

ನನ್ನ ಹೃದಯದ ಸಂಚಲನೆ 
ಪ್ರತೀ ಹೆಜ್ಜೆ ನಿನ್ನದಿರಲು

ನನ್ನನೇ ನಾ ಮರೆವೇ ಈ ಜನ್ಮ ನಿನ್ನ
ಗುಂಗಿನೊಳ್ಳು.
- ಮಂಜುನಾಥ ಬಿ. ಪಿ.

(ನಿಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ 9448713659 ವಾಟ್ಸಪ್ ಮಾತ್ರ)

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ಕರ್ನಾಟಕ ರಾಜ್ಯ ಸ್ಪಂದನ ಸಿರಿ ವೇದಿಕೆಯ ವತಿಯಿಂದ ಯಶಸ್ವಿಯಾಗಿ ನಡೆದ ರಾಷ್ಟ್ರೀಯ ವೈದ್ಯ ದಿನಾಚರಣೆ.‌

ದಿನಾಂಕ 1-7 2025, ಬೇಲೂರು:  ಕರ್ನಾಟಕ ರಾಜ್ಯ ಸ್ಪಂದನ ಸಿರಿ ವೇದಿಕೆ ಬೇಲೂರು ಘಟಕದ ವತಿಯಿಂದ ಬೇಲೂರಿನ ವೈಷ್ಣವಗೋಷ್ಠಿಯಲ್ಲಿ ರಾಷ್ಟ್ರೀಯ ವೈದ್ಯರ ದಿನದ ಪ್ರಯುಕ್ತ ಬೇಲೂ...