ಶುಕ್ರವಾರ, ಫೆಬ್ರವರಿ 11, 2022

ಅವಿತು ಕೂತಿರುವೆ ನೀನೆಲ್ಲಿ (ಕವಿತೆ) - ಸಾಬಣ್ಣ. ಎಚ್. ನಂದಿಹಳ್ಳಿ ಜೆ.

ಅವಿತು ಕುಳಿತಿರುವೆ 
ಬಂದೊಮ್ಮೆ ಸಂತೈಸು

ಕಾಣದೆ ಮನ ಹುಡುಕುತ್ತಿದೆ
ಹಮ್ಮು ಬಿಮ್ಮುಗಳ ಬಿಟ್ಟು
ಸಂತೈಸಿ ಬಿಡು ಒಮ್ಮೆ ನಿನ್ನ
ಬಿಸಿ ಅಪ್ಪುಗೆಯ ಕೊಟ್ಟು

ಬಾಳಲಾರೆ ನಾ ನಿನ್ನೊಲವ ಬಿಟ್ಟು
ಬಿಟ್ಟೆನೆಂದರೆ ಬದುಕೆಲ್ಲವೂ ಕೆಟ್ಟು

ಹತ್ತು ಹಲವು ಬಣ್ಣಗಳ ನಾ ಕೊಟ್ಟು
ತಯಾರುಸುತ್ತಿರುವೆ ನಿನ್ನೀ ಮೈಕಟ್ಟು
ನೋಡಿ ಅರ್ಪಿಸಿಕೋ- ದಯವಿಟ್ಟು
ಇಷ್ಟವೆಂದರೊಮ್ಮೆ ಹೃದಯ ಕೊಟ್ಟು

ಅರ್ಪಿಸಿಬಿಡು ಪ್ರೀತಿ-ಪ್ರೇಮವ ಕೊಟ್ಟು
ಬದುಕಲಾರೆ ಇನ್ನೂ ನಾ ನಿನ್ನ ಬಿಟ್ಟು

- ಸಾಬಣ್ಣ. ಎಚ್. ನಂದಿಹಳ್ಳಿ ಜೆ.
ತಾ||ಶಹಾಪುರ ಜಿಲ್ಲಾ|| ಯಾದಗಿರಿ
ಮೊಬೈಲ್ ನಂ:- 7348983463


(ನಿಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ 9448713659 ವಾಟ್ಸಪ್ ಮಾತ್ರ)

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ಕರ್ನಾಟಕ ರಾಜ್ಯ ಸ್ಪಂದನ ಸಿರಿ ವೇದಿಕೆಯ ವತಿಯಿಂದ ಯಶಸ್ವಿಯಾಗಿ ನಡೆದ ರಾಷ್ಟ್ರೀಯ ವೈದ್ಯ ದಿನಾಚರಣೆ.‌

ದಿನಾಂಕ 1-7 2025, ಬೇಲೂರು:  ಕರ್ನಾಟಕ ರಾಜ್ಯ ಸ್ಪಂದನ ಸಿರಿ ವೇದಿಕೆ ಬೇಲೂರು ಘಟಕದ ವತಿಯಿಂದ ಬೇಲೂರಿನ ವೈಷ್ಣವಗೋಷ್ಠಿಯಲ್ಲಿ ರಾಷ್ಟ್ರೀಯ ವೈದ್ಯರ ದಿನದ ಪ್ರಯುಕ್ತ ಬೇಲೂ...