ಸೋಮವಾರ, ಜನವರಿ 30, 2023

ಪ್ರೀತಿ ಮತ್ತು ಬೆಳಗು (ಕವಿತೆ) - ಬಸವರಾಜ್ ಪಾಟೀಲ್.

ನಾನೆಂದಿಗೂ ನಿನ್ನ ಪ್ರೀತಿಯ ಕಾಣಲೆ ಇಲ್ಲ ಊಸಿರಾಗಿ ಸದಾ ಬಳಿ ಇರುವೆ
 ಹಸಿವು- ದಾಹವ ನೀಗಿಸಿದೆ 
ಮೈ- ಮನವ ಹೀತವಾಗಿಸಿದೆ 
ಅದೇಷ್ಟು ಬಾರಿ ನಿನ್ನಿಂದ ಎಲ್ಲವೂ ಪಡೆದೆ ನಾ ಶೀಕ್ಷಿಸಿದೆ ಹಲವು ಭಾರಿ 
ಬಳಲಿದೆ ನಾ ದೇಹದ ಅನಾರೋಗ್ಯದಿಂದ ಬಳಲಿದೆ ಮನದಲ್ಲಿ ನಾನೆ ಭೀತ್ತಿದ ವಿಷ ಬೀಜದಿಂದ 
ಒಂದಿಷ್ಟು ಬದಲಾಗದೆ ಅದೇ ತರಹ ಇರುವೆ ಅದೇ ಬೆಳಗು
 ಅದೇ ಇರಳು 
ನನ್ನ ಬಿಟ್ಟು ಇರಲಾರೆಯಾ? 
ನಾನೆಷ್ಟು ಪಾಪ ಕೃತ್ಯ ಮಾಡಿದರೂ ಮತ್ತೆ ನನ್ನೆದುರು ಬಂದು ನಿಲ್ಲುವೆ
 ಇದು ಪ್ರೀತಿಯೋ ?
ಇರು ಸ್ವರ್ಗ ವೋ ?
ಇದು ನರಕವೋ ?  
ಬದುಕಿದ್ದು ಸತ್ತವನಿಗೆ ಪ್ರೀತಿ ಸತ್ತಂತೆ 
ಪ್ರೀತಿ ಸ್ನೇಹಕ್ಕಾಗಿ ಉಸಿರಾಡುವವನಿಗೆ ಸತ್ತರೂ ಬದುಕಿದ್ದಂತೆ 
ಅದಕ್ಕಾಗಿಯೆ ಅಲ್ಲವೆ ನೀ ನನ್ನ ಬಿಡಲಾರೆ ನಿನಿರುವ ಪ್ರತಿ ದಿನವೂ ನನ್ನಲ್ಲಿ ಪ್ರೀತಿ ತುಂಬಿದೆ 
ನೀನೆ ನನ್ನ ಪ್ರೀತಿಗೆ ಸಾಕ್ಷಿ 
ಕಾರಣ ನೀನು ಇನ್ನೂ ನನ್ನ   ಬಿಟ್ಟಿಲ

- ಬಸವರಾಜ್ ಪಾಟೀಲ್, ಗದಗ್.


ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ಕರ್ನಾಟಕ ರಾಜ್ಯ ಸ್ಪಂದನ ಸಿರಿ ವೇದಿಕೆಯ ವತಿಯಿಂದ ಯಶಸ್ವಿಯಾಗಿ ನಡೆದ ರಾಷ್ಟ್ರೀಯ ವೈದ್ಯ ದಿನಾಚರಣೆ.‌

ದಿನಾಂಕ 1-7 2025, ಬೇಲೂರು:  ಕರ್ನಾಟಕ ರಾಜ್ಯ ಸ್ಪಂದನ ಸಿರಿ ವೇದಿಕೆ ಬೇಲೂರು ಘಟಕದ ವತಿಯಿಂದ ಬೇಲೂರಿನ ವೈಷ್ಣವಗೋಷ್ಠಿಯಲ್ಲಿ ರಾಷ್ಟ್ರೀಯ ವೈದ್ಯರ ದಿನದ ಪ್ರಯುಕ್ತ ಬೇಲೂ...