ಭಾನುವಾರ, ಫೆಬ್ರವರಿ 12, 2023

ಬರಹ (ಕವಿತೆ) - ಮೈಲಾರಿ ಸಿಂಹ.

ಬರಹವೇ ಜೊತೆಯಾಗಿರು
ಜೀವನದ ಸಿಹಿ -ಕಹಿಯನ್ನು
ನಿನಗೆ ಪರಿಚಯಿಸಲು

ಹಾಸ್ಯ ಲೋಕದ
ನಗೆಪಾಟಲುಗಳನ್ನು
ನಿನ್ನೊಂದಿಗೆ ಹಂಚಲು

ಬೇಸರದ 
ಸಂಗತಿಗಳನ್ನು
ಜೊತೆಯಾಗಿ ಕಳೆಯಲು

ಮೌನದ 
ವೇದನೆಯನ್ನು
ಜಗಕೆ ಸಾರಲು

ಬರಹವೇ ಜೊತೆಯಾಗಿರು
ನೀ ನನ್ನ ಉಸಿರಾಗಿರು...
   

- ಮೈಲಾರಿ ಸಿಂಹ. #8147240935

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ಕರ್ನಾಟಕ ರಾಜ್ಯ ಸ್ಪಂದನ ಸಿರಿ ವೇದಿಕೆಯ ವತಿಯಿಂದ ಯಶಸ್ವಿಯಾಗಿ ನಡೆದ ರಾಷ್ಟ್ರೀಯ ವೈದ್ಯ ದಿನಾಚರಣೆ.‌

ದಿನಾಂಕ 1-7 2025, ಬೇಲೂರು:  ಕರ್ನಾಟಕ ರಾಜ್ಯ ಸ್ಪಂದನ ಸಿರಿ ವೇದಿಕೆ ಬೇಲೂರು ಘಟಕದ ವತಿಯಿಂದ ಬೇಲೂರಿನ ವೈಷ್ಣವಗೋಷ್ಠಿಯಲ್ಲಿ ರಾಷ್ಟ್ರೀಯ ವೈದ್ಯರ ದಿನದ ಪ್ರಯುಕ್ತ ಬೇಲೂ...