ಹುಟ್ಟು , ಸಾವು ಎಂಬ 2 ದಿನದ ಸಂತೆ....
ಇಲ್ಲಿ ಎಲ್ಲರದ್ದೂ ಅವರ ಅವರದ್ದೇ ಚಿಂತೆ....
ನಂಬುವರು ಇಲ್ಲಿ ಬೇಗನೇ ಅಂತೆ ಕಂತೆ....
ಸಿಗುವುದೇ ಇಲ್ಲ ಕಣ್ರೀ ಬಡಪಾಯಿ ಬದುಕು ಮತ್ತೆ ಮತ್ತೆ...
ಹಾಗಾಗಿ
ಸಾಗಿಸಿ ಮುಂದುವರೆಸಿ ಬಡಪಾಯಿ ಬದುಕನ್ನು ಪರಮಾತ್ಮನು ಮೆಚ್ಚುವಂತೆ....
ಹೋಗುವ ಮುನ್ನ ಹೊತ್ತೋಯಿ ಪ್ರೀತಿ , ವಿಶ್ವಾಸ , ನಂಬಿಕೆ , ಗೌರವ , ಒಳ್ಳೆತನವನ್ನು ಕಂತೆ ಕಂತೆ ....
- ವಿನಯ್ ಎಸ್.ಕೆ.
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ