ಮಂಗಳವಾರ, ನವೆಂಬರ್ 21, 2023

ಜಗಕೆಲ್ಲ ಒಬ್ಬ (ಕವಿತೆ) - ಭಾಗ್ಯಮ್ಮ ಎಸ್ ಅಡವಿ.

ಜಗಕೆಲ್ಲ ಒಬ್ಬ
ನಮ್ಮಲ್ಲಿ ನೀನೊಬ್ಬ
ನಿನ್ನ ಜನನ
ನಮಗೆಲ್ಲ ಜೀವನ

ಜಾತಿ ನೋಡಲಿಲ್ಲ
ಜ್ಯೋತಿಯ ಬೆಳಗಿದೆ
ಮೋತಿ ನೋಡಲಿಲ್ಲ
ಮಾನವನಾಗಿ ಸಿದೆ

ಜಾತಿಯ ಗುಡಿ ನೋಡಲಿಲ್ಲ
ಗೀತೆಯ ಪದ ಕೇಳಲಿಲ್ಲ
ಸಮಾನತೆಯ ನಗೆ ಬೀರಿ
ಜಗಕೊಬ್ಬ ನೀನಾದೆ.

ಬಾಸ್ಕರ ಅಂದರ
ಭ್ಯಾಸರಕಿ ಒಡ್ಯದ
ಕೆಂಪಾಗಿ ಕಂಡಾಗ
ತಂಪಾಗಿ ಕುಂತೇವಿ.

- ಭಾಗ್ಯಮ್ಮ ಎಸ್ ಅಡವಿ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ಕರ್ನಾಟಕ ರಾಜ್ಯ ಸ್ಪಂದನ ಸಿರಿ ವೇದಿಕೆಯ ವತಿಯಿಂದ ಯಶಸ್ವಿಯಾಗಿ ನಡೆದ ರಾಷ್ಟ್ರೀಯ ವೈದ್ಯ ದಿನಾಚರಣೆ.‌

ದಿನಾಂಕ 1-7 2025, ಬೇಲೂರು:  ಕರ್ನಾಟಕ ರಾಜ್ಯ ಸ್ಪಂದನ ಸಿರಿ ವೇದಿಕೆ ಬೇಲೂರು ಘಟಕದ ವತಿಯಿಂದ ಬೇಲೂರಿನ ವೈಷ್ಣವಗೋಷ್ಠಿಯಲ್ಲಿ ರಾಷ್ಟ್ರೀಯ ವೈದ್ಯರ ದಿನದ ಪ್ರಯುಕ್ತ ಬೇಲೂ...