ಗುರುವಾರ, ಆಗಸ್ಟ್ 1, 2024

ಪುಸ್ತಕವನ್ನ ತಬ್ಬಿ ಪ್ರೀತಿಸು...



ಜಗತ್ತು ನಿನ್ನ ಒಪ್ಪಿಕೊಳ್ಳದಿದ್ದರೆ
ನಿನಗೆ ಏನಂತೆ ಇಂದು
ಪುಸ್ತಕವನ್ನ ಅಪ್ಪಿಕೊಂಡು ಬಿಡು
ನೀನನ್ನ ಅಂದು ಯಾರೆಲ್ಲ
 ಒಪ್ಪಿಕೊಳಲ್ಲ ಅವರೆಲ್ಲ ತಿರುಗು
 ನೋಡುವಂತೆ ನಿನ್ನನ್ನ

ಪುಸ್ತಕ ನಂಬಿದವರಿಗೆ 
ಮೋಸ ಮಾಡಿಲ್ಲ
ಭೂಮಿ ತಾಯಿಯನ್ನ 
ನಂಬಿದವರಿಗೆ ಕೈ ಬಿಟ್ಟಿಲ್ಲ...


           ಕಾರ್ತಿಕ್... ✍️
     ( ಶ್ರವಣ ಬೆಳಗೊಳ )

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ಶ್ರೀಮತಿ ಬಿ ಬಿ ದೇವದುರ್ಗ ಅವರಿಗೆ ಜಿಲ್ಲಾ ಮಟ್ಟದ ಉತ್ತಮ ಪ್ರಶಸ್ತಿ...

ಶ್ರೀಮತಿ ಬಿ ಬಿ ದೇವದುರ್ಗ ಅವರಿಗೆ ಜಿಲ್ಲಾ ಮಟ್ಟದ ಉತ್ತಮ ಪ್ರಶಸ್ತಿ.....            ಜಿಲ್ಲಾ ಆಡಳಿತ ಜಿಲ್ಲಾ ಪಂಚಾಯತ್   ಉಪನಿರ್ದೇಶಕರ ಹಾಗೂ ಕ್ಷೇತ್ರ...