ಗುರುವಾರ, ಆಗಸ್ಟ್ 1, 2024

ಪುಸ್ತಕವನ್ನ ತಬ್ಬಿ ಪ್ರೀತಿಸು...



ಜಗತ್ತು ನಿನ್ನ ಒಪ್ಪಿಕೊಳ್ಳದಿದ್ದರೆ
ನಿನಗೆ ಏನಂತೆ ಇಂದು
ಪುಸ್ತಕವನ್ನ ಅಪ್ಪಿಕೊಂಡು ಬಿಡು
ನೀನನ್ನ ಅಂದು ಯಾರೆಲ್ಲ
 ಒಪ್ಪಿಕೊಳಲ್ಲ ಅವರೆಲ್ಲ ತಿರುಗು
 ನೋಡುವಂತೆ ನಿನ್ನನ್ನ

ಪುಸ್ತಕ ನಂಬಿದವರಿಗೆ 
ಮೋಸ ಮಾಡಿಲ್ಲ
ಭೂಮಿ ತಾಯಿಯನ್ನ 
ನಂಬಿದವರಿಗೆ ಕೈ ಬಿಟ್ಟಿಲ್ಲ...


           ಕಾರ್ತಿಕ್... ✍️
     ( ಶ್ರವಣ ಬೆಳಗೊಳ )

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ಕರ್ನಾಟಕ ರಾಜ್ಯ ಸ್ಪಂದನ ಸಿರಿ ವೇದಿಕೆಯ ವತಿಯಿಂದ ಯಶಸ್ವಿಯಾಗಿ ನಡೆದ ರಾಷ್ಟ್ರೀಯ ವೈದ್ಯ ದಿನಾಚರಣೆ.‌

ದಿನಾಂಕ 1-7 2025, ಬೇಲೂರು:  ಕರ್ನಾಟಕ ರಾಜ್ಯ ಸ್ಪಂದನ ಸಿರಿ ವೇದಿಕೆ ಬೇಲೂರು ಘಟಕದ ವತಿಯಿಂದ ಬೇಲೂರಿನ ವೈಷ್ಣವಗೋಷ್ಠಿಯಲ್ಲಿ ರಾಷ್ಟ್ರೀಯ ವೈದ್ಯರ ದಿನದ ಪ್ರಯುಕ್ತ ಬೇಲೂ...