ಸಿದ್ದರಾಗಿರಿ..ಸಿದ್ದರಾಗಿರಿ
ದೇಶ ಒಳಿತಿಗಾಗಿ
ನಾಡ ನುಡಿಗಾಗಿ
ಈ ಪುಣ್ಯ ಭೂಮಿಗಾಗಿ ॥
ದೇಶ ಕಾಯೋ ಯೋಧ
ಭತ್ತ ಬೆಳೆಯುವ ರೈತ
ಜ್ಞಾನ ಪೀಠ ಪ್ರಶಸ್ತಿ ಪಡೆದ
ರಾಷ್ಟ್ರ ಕವಿಗಳ ಬೀಡು ॥
ಅನ್ನ ಅಕ್ಷರದ
ದಾಸೋಹ ನೀಡಿದ
ನಡೆದಾಡುವ ದೇವರು
ಸಿದ್ದಗಂಗಾ ಶ್ರೀಗಳು ॥
ಕನ್ನಡಾಂಭೆಯ ಮಕ್ಕಳು ನಾವು
ದ್ವೇಷ ಬೇಡ ನಮಗೆ
ಭಾವೈಕತೆ ಮೂಡಲಿ
ವಂದೇ ಮಾತರಂ ॥
- ಸಂತೋಷ ಆರ್ ಉಡೇವು
ಮೊಳಕಾಲ್ಮುರು
9008936478.
(ನಿಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ 9113036287 ವಾಟ್ಸಪ್ ಮಾತ್ರ)
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ