ಮಂಗಳವಾರ, ಮೇ 17, 2022

ಪುಣ್ಯ ಭೂಮಿ (ಕವಿತೆ) - ಸಂತೋಷ ಆರ್ ಉಡೇವು.

ಸಿದ್ದರಾಗಿರಿ..ಸಿದ್ದರಾಗಿರಿ
ದೇಶ ಒಳಿತಿಗಾಗಿ
ನಾಡ ನುಡಿಗಾಗಿ
ಈ ಪುಣ್ಯ ಭೂಮಿಗಾಗಿ ॥

ದೇಶ ಕಾಯೋ ಯೋಧ
ಭತ್ತ ಬೆಳೆಯುವ ರೈತ 
ಜ್ಞಾನ ಪೀಠ ಪ್ರಶಸ್ತಿ ಪಡೆದ 
ರಾಷ್ಟ್ರ ಕವಿಗಳ ಬೀಡು ॥

ಅನ್ನ ಅಕ್ಷರದ
ದಾಸೋಹ ನೀಡಿದ
ನಡೆದಾಡುವ ದೇವರು
ಸಿದ್ದಗಂಗಾ ಶ್ರೀಗಳು ॥

ಕನ್ನಡಾಂಭೆಯ ಮಕ್ಕಳು ನಾವು
ದ್ವೇಷ ಬೇಡ ನಮಗೆ
ಭಾವೈಕತೆ ಮೂಡಲಿ 
ವಂದೇ ಮಾತರಂ ॥

- ಸಂತೋಷ ಆರ್ ಉಡೇವು 
ಮೊಳಕಾಲ್ಮುರು 
9008936478.


(ನಿಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ 9113036287 ವಾಟ್ಸಪ್ ಮಾತ್ರ)

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ಬೆಳಗು...

ಕವನ     ಬೆಳಗು ಬೆಳಗು ಬಾ ಬೆಳಕು ಬೆಳದಿಂಗಳ ಬೆಳಕು ಚೆಲ್ಲುತ ರಂಗು ರಂಗಿನ ಕಾಮನಬಿಲ್ಲಿನಂತೆ ಮಿನು ಮಿನುಗುವ ಬೆಳ್ಳಿಚುಕ್ಕಿಯಂತೆ ರಂಗು ರಂಗಿನ ರಂಗೋಲಿಯಂತ...