ಬುಧವಾರ, ಆಗಸ್ಟ್ 17, 2022

ನನ್ನ ಕವನದ ಸ್ಪೂರ್ತಿ (ಕವಿತೆ) - ನವೀನ್ ಎಮ್, ಬೈರಸಂದ್ರ.

ನಾನು ಕವನ ಬರೆಯಲು ಕೂತರೆ 
ಸನ್ನಿವೇಶ ಬೇಕಿಲ್ಲ ! 
ಸ್ಪೂರ್ತಿಯೂ ಬೇಕಿಲ್ಲ ! 

ಕಣ್ಣು ಮುಚ್ಚಿ ಕುಳಿತಾಗ 
ನನ್ನ ಮುಂದೆ ಬರುವ 
ನಿನ್ನ ನಗು, 
ಪ್ರೀತಿ, 
ನೀ ನನ್ನೊಂದಿಗೆ 
ಕಳೆದ ಕ್ಷಣಗಳು....

ಅಂತ್ಯದಲ್ಲಿ  ನೀ ಬಿಟ್ಟು ಹೋದ ನೆನಪು,

 ಇವುಗಳೇ ನನಗೆ ಸ್ಪೂರ್ತಿ,  
ಸನ್ನಿವೇಶ.........
- ನವೀನ್ ಎಮ್, ಬೈರಸಂದ್ರ. ಕೋಲಾರ ಜಿಲ್ಲೆ. # 6364356820


ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ಕರ್ನಾಟಕ ರಾಜ್ಯ ಸ್ಪಂದನ ಸಿರಿ ವೇದಿಕೆಯ ವತಿಯಿಂದ ಯಶಸ್ವಿಯಾಗಿ ನಡೆದ ರಾಷ್ಟ್ರೀಯ ವೈದ್ಯ ದಿನಾಚರಣೆ.‌

ದಿನಾಂಕ 1-7 2025, ಬೇಲೂರು:  ಕರ್ನಾಟಕ ರಾಜ್ಯ ಸ್ಪಂದನ ಸಿರಿ ವೇದಿಕೆ ಬೇಲೂರು ಘಟಕದ ವತಿಯಿಂದ ಬೇಲೂರಿನ ವೈಷ್ಣವಗೋಷ್ಠಿಯಲ್ಲಿ ರಾಷ್ಟ್ರೀಯ ವೈದ್ಯರ ದಿನದ ಪ್ರಯುಕ್ತ ಬೇಲೂ...