ಬುಧವಾರ, ಆಗಸ್ಟ್ 17, 2022

ನನ್ನ ಕವನದ ಸ್ಪೂರ್ತಿ (ಕವಿತೆ) - ನವೀನ್ ಎಮ್, ಬೈರಸಂದ್ರ.

ನಾನು ಕವನ ಬರೆಯಲು ಕೂತರೆ 
ಸನ್ನಿವೇಶ ಬೇಕಿಲ್ಲ ! 
ಸ್ಪೂರ್ತಿಯೂ ಬೇಕಿಲ್ಲ ! 

ಕಣ್ಣು ಮುಚ್ಚಿ ಕುಳಿತಾಗ 
ನನ್ನ ಮುಂದೆ ಬರುವ 
ನಿನ್ನ ನಗು, 
ಪ್ರೀತಿ, 
ನೀ ನನ್ನೊಂದಿಗೆ 
ಕಳೆದ ಕ್ಷಣಗಳು....

ಅಂತ್ಯದಲ್ಲಿ  ನೀ ಬಿಟ್ಟು ಹೋದ ನೆನಪು,

 ಇವುಗಳೇ ನನಗೆ ಸ್ಪೂರ್ತಿ,  
ಸನ್ನಿವೇಶ.........
- ನವೀನ್ ಎಮ್, ಬೈರಸಂದ್ರ. ಕೋಲಾರ ಜಿಲ್ಲೆ. # 6364356820


ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ನೊಂದವಳು(ಸಣ್ಣಕಥೆ) - ಎಂ.‌ಆಶಾಕಿರಣ್

ಈ ಕಥಾನಾಯಕಿಯ ಹೆಸರು ಕುಸುಮ, ಇವಳು ಹಳ್ಳಿಯಲ್ಲಿ ಒಂದು ಬಡಕುಟುಂಬದಲ್ಲಿ ಜನಿಸುತ್ತಾಳೆ. ಇವಳ ತಂದೆಗೆ  ಗಂಡು ಮಗು ಬೇಕೆಂಬ ಹಂಬಲ, ಇದರ ಫಲವಾಗಿ ಇವನಿಗೆ ನಾಲ್ಕು ಹೆಣ್ಣುಮಕ...