ಬುಧವಾರ, ಆಗಸ್ಟ್ 17, 2022

ಹೃದಯದ ಕನಸು (ಕವಿತೆ) - ಸಂತೋಷ ಆರ್ ಉಡೇವು.

ಕನಸೆಂಬಾ ನನಸಿನೊಳಗೇ 
ನಿನ್ನ ಬಿಂಬ ನನ್ನೊಳಗೆ 
ಪ್ರತಿ ಘಳಿಗೆ ನಿನ್ನ ಚಿಂತೆ
ನಿದ್ರೆ ಬಾರದು ಮೆದುಳಿಗೆ...

ಹಸಿವು ಆಗದು ದೇಹಕ್ಕೆ...
ಉಸಿರಲ್ಲೇ ಇರುವೇ ನಿನ್ನಂತು 
ಯಾಕೇ ತೋಚಿದೆ 
ಈ ಸ್ನೇಹನಾ...
ಮುಳಿವು ಆಯಿತೇ 
ಆ  ಪ್ರೀತಿನಾ...

ಬಯಸಿದ್ದು ಬಾಳಲ್ಲಿ ಸಿಗಲಿಲ್ಲ...
ನೋವುಂಟು ಮಾಡಿದೆ
ಮನದಲ್ಲಿ...
ಹಗಲು ಇರಳು ನಿನ್ನ ಚಿಂತೆ
ಯಾರಿಗೆ ಬೇಕು ಈ..ನೋವು..

ಕಾಲವೇ ತಿರುಗಿದ ಲೋಕನೇ 
ನೀನೆ ತಿರುಗಲಿಲ್ಲ ಯಾಕೇನೆ 
ಹುಡುಕಾಟ ಸಾಕು ಎನಿಸಿದೆ ಬಾಳಲ್ಲಿ
ಜೀವವೇ ಹೋದಂತಿದೇ ನೋವಲ್ಲಿ

ನನ್ನ ಕನಸಿನ ಮೂಟೇಯಲಿ 
ಕಾಡುತ್ತಿದೆ ನೋವೊಂದು
ಸಿಗದೆ ಹೋದರೆ ನೀ ಇಂದು
ಮರಳಿ ಬಾರದ ಊರಿಗೆ 
ಪಯಣ ಸಾಗುತ್ತಿದೆ ನಿನ್ನಾಣೆ 

ಒಮ್ಮೆಯಾದರು  ಯೋಚಿಸು 
ಬಾಳು ಕೊಡುವೆನು 
ನನ್ನ  ಚೆಲುವೆ... ನನ್ನೊಲವೆ...ನನ್ನ.. .ಚೆಲುವೆ

- ಸಂತೋಷ ಆರ್ ಉಡೇವು 
ಮೊಳಕಾಲ್ಮುರು
9008936478.


ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ಕರ್ನಾಟಕ ರಾಜ್ಯ ಸ್ಪಂದನ ಸಿರಿ ವೇದಿಕೆಯ ವತಿಯಿಂದ ಯಶಸ್ವಿಯಾಗಿ ನಡೆದ ರಾಷ್ಟ್ರೀಯ ವೈದ್ಯ ದಿನಾಚರಣೆ.‌

ದಿನಾಂಕ 1-7 2025, ಬೇಲೂರು:  ಕರ್ನಾಟಕ ರಾಜ್ಯ ಸ್ಪಂದನ ಸಿರಿ ವೇದಿಕೆ ಬೇಲೂರು ಘಟಕದ ವತಿಯಿಂದ ಬೇಲೂರಿನ ವೈಷ್ಣವಗೋಷ್ಠಿಯಲ್ಲಿ ರಾಷ್ಟ್ರೀಯ ವೈದ್ಯರ ದಿನದ ಪ್ರಯುಕ್ತ ಬೇಲೂ...