ಶನಿವಾರ, ನವೆಂಬರ್ 26, 2022

ಮನಸಿನ ಮಾರಾಣಿ (ಕವಿತೆ) - ಬಸವರಾಜ ಎಸ್, ಕೋಟಗೇರಾ.

ಯಾರಿವಳು ಚಂದಿರನ ತಾರೆಯ ಪ್ರತಿಬಿಂಬದ ಪ್ರಗತಿನಂತವಳು ಎನ್ನೆದೆಯ ಗರ್ಭದೊಳು ಆಡಗಿ ಕೂತವಳು ರಂಜಿಸುವ ಕಾಂತಿಯಲಿ ದೊರೆತ ರತ್ನದ ಅವಳಿನಂತವಳು

ನಾಚಿಕೆಯ ನಗುವಲ್ಲಿ ನನ್ನೇ ಮರೆಸಿದವಳು ಸಾವಿರಾರು ಹುಡಿಗಿಯರ ಗುಂಪಲ್ಲಿ ಕನ್ನಡಿಯಂತೆ ಒಳೆದವಳು ಕನಸಿನ ಸಾಮ್ರಾಜ್ಯಕ್ಕೆ ಕೈ ಮಾಡಿ ಕರೆದವಳು ಮನಸಿನ ಮಾ, ರಾಣಿಯವಳು 

ನೆಪ ಒಂದು ಬೇಕಾಗಿದೆ ನಿನ್ನ ನೋಡಲು ಬಚ್ಚಿಟ್ಟು ಕೊಂಡಿರುವ ಪ್ರೀತಿಯ ಭಾವನೆಯನ್ನ ನಿನ್ನ ಮುಂದೆ ಬಿತ್ತರಿಸಲು
- ಬಸವರಾಜ ಎಸ್, ಕೋಟಗೇರಾ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ಕರ್ನಾಟಕ ರಾಜ್ಯ ಸ್ಪಂದನ ಸಿರಿ ವೇದಿಕೆಯ ವತಿಯಿಂದ ಯಶಸ್ವಿಯಾಗಿ ನಡೆದ ರಾಷ್ಟ್ರೀಯ ವೈದ್ಯ ದಿನಾಚರಣೆ.‌

ದಿನಾಂಕ 1-7 2025, ಬೇಲೂರು:  ಕರ್ನಾಟಕ ರಾಜ್ಯ ಸ್ಪಂದನ ಸಿರಿ ವೇದಿಕೆ ಬೇಲೂರು ಘಟಕದ ವತಿಯಿಂದ ಬೇಲೂರಿನ ವೈಷ್ಣವಗೋಷ್ಠಿಯಲ್ಲಿ ರಾಷ್ಟ್ರೀಯ ವೈದ್ಯರ ದಿನದ ಪ್ರಯುಕ್ತ ಬೇಲೂ...