ಎಂಟು ತುಂಬುವ
ಮೊದಲೇ ಕಳಚಿತು
ಅಪ್ಪನ ನಂಟು
ಅಲ್ಲಿಗೆ ಅರ್ಥವಾಗಿತ್ತು
ಅವನ ನನ್ನ ಋಣ ತೀರಿತೆಂದು
ಹರಸಿ ಹೋರಟವ
ಕನಸಿನಲ್ಲೂ ನನ್ನ ಕಾಡುವ
ಎಚ್ಚರವಾದಗಲೆಲ್ಲ ಮತ್ತೆ
ಮರಳಿ ಬರುವನೇನೋ
ಅನ್ನೋವಷ್ಟು ನಾ ಭಾವುಕ
ಇಂದಿಗೂ ನೀಲಿ ಬಾನಲಿ ಮಿನುಗುತಿಹನು
ಅಲ್ಲಿಂದಲೇ ನನ್ನ ಹರಸುತಿಹನು.
- ಕಾರ್ತಿಕಕುಮಾರ್, ಬೀದರ್.
ಸಾಹಿತ್ಯ ವಿಚಾರಗಳ ಪ್ರಸರಣೆ, ಹಾಗೂ ಸಾಹಿತ್ಯ ರಚನೆಗೆ ಪೋಷಣೆ ನೀಡುವ ಮತ್ತು ಸೂಕ್ತ ವೇದಿಕೆಯನ್ನು ಕಲ್ಪಿಸುವ ಉದ್ದೇಶದಿಂದ ರಚಿಸಲಾದ ಬ್ಲಾಗ್ ಓದಿ, ಓದಿಸಿ ಶೇರ್ ಮಾಡಿ ಪ್ರೋತ್ಸಾಹಿಸಿ ಹೆಚ್ಚಿನ ಮಾಹಿತಿಗೆ : 9448241450 ಸಂಪಾದಕರು. ವಿಚಾರ ಮಂಟಪ ಸಾಹಿತ್ಯ ಪತ್ರಿಕೆ.
ದಿನಾಂಕ 1-7 2025, ಬೇಲೂರು: ಕರ್ನಾಟಕ ರಾಜ್ಯ ಸ್ಪಂದನ ಸಿರಿ ವೇದಿಕೆ ಬೇಲೂರು ಘಟಕದ ವತಿಯಿಂದ ಬೇಲೂರಿನ ವೈಷ್ಣವಗೋಷ್ಠಿಯಲ್ಲಿ ರಾಷ್ಟ್ರೀಯ ವೈದ್ಯರ ದಿನದ ಪ್ರಯುಕ್ತ ಬೇಲೂ...
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ