ಶುಕ್ರವಾರ, ಏಪ್ರಿಲ್ 21, 2023

ಭಕ್ತೋದ್ಗಾರಕ ಶ್ರೀರಾಮ (ಕವಿತೆ) - ಶ್ರೀ ವೆಂಕಟೇಶ ಬಡಿಗೇರ್.

ರಘು ಕುಲ ಸೋಮ ಸಾಕ್ಷಾತ್ ರಾಮ 
ಪಿತೃವಾಕ್ಯ ಪರಿಪಾಲಕ ಗುಣ ಶಾಮ 
ಅಯೋಧ್ಯವಾಸಿ  ಶ್ರೀ ರಾಮ್ 
ಕೌಶಲ್ಯ ಸುತ ರಾಮ್ 
ದಶರಥ ನಂದನ ಜಾನಕಿ ಜೀವನ ರಾಮ||

 ಹನುಮನ ಆತ್ಮವಿ ಭಕ್ತ ಕರುಣಾಮಯಿ 
ತ್ಯಾಗ ಮೂರ್ತಿ ಶ್ರೀರಾಮ 
ಶಬರಿಯ ಭಕ್ತಿಗೆ ಮೆಚ್ಚಿದ 
ಭಕ್ತೋದ್ಧಾರಕ ಶ್ರೀರಾಮ||

ಚಕ್ರವರ್ತಿ ಪುರುಷೋತ್ತಮ ದೀರೋದತ್ತ  ರಾಮ 
ಮಾತೃ ಹೃದಯ ಕರುಣ ಬಿಂದು 
ರಾಮಚಂದ್ರ ಪ್ರಭುವೇ ||

ತೇಜು ಮೂರ್ತಿ ಮುಖದ ಕಾಂತಿ 
ಭಕ್ತ ಹೃದಯ ಸ್ಪೂರ್ತಿ 
ಜಗದ ಯುಗದ ಆದರ್ಶ ಪುರುಷನೀತ ನಾನು ನಿನ್ನ ಭಕ್ತ 
ಯುಗಪುರುಷ ಶ್ರೀರಾಮ|| 

- ಶ್ರೀ ವೆಂಕಟೇಶ ಬಡಿಗೇರ್.


ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ಕರ್ನಾಟಕ ರಾಜ್ಯ ಸ್ಪಂದನ ಸಿರಿ ವೇದಿಕೆಯ ವತಿಯಿಂದ ಯಶಸ್ವಿಯಾಗಿ ನಡೆದ ರಾಷ್ಟ್ರೀಯ ವೈದ್ಯ ದಿನಾಚರಣೆ.‌

ದಿನಾಂಕ 1-7 2025, ಬೇಲೂರು:  ಕರ್ನಾಟಕ ರಾಜ್ಯ ಸ್ಪಂದನ ಸಿರಿ ವೇದಿಕೆ ಬೇಲೂರು ಘಟಕದ ವತಿಯಿಂದ ಬೇಲೂರಿನ ವೈಷ್ಣವಗೋಷ್ಠಿಯಲ್ಲಿ ರಾಷ್ಟ್ರೀಯ ವೈದ್ಯರ ದಿನದ ಪ್ರಯುಕ್ತ ಬೇಲೂ...