ಶುಕ್ರವಾರ, ಏಪ್ರಿಲ್ 21, 2023

ನೆಟ್ಟಗಿರು (ಕವಿತೆ) - ಬಸವರಾಜ ಮೈದೂರ, ಚಿಕ್ಕಮರಳಿಹಳ್ಳಿ.

ನಮ್ಮ ನಡವಳಿಕೆ 
ಮತ್ತು ಕ್ರಿಯೆಗಳನ್ನ 
ಅಗೋಚರವಾದ ಶಕ್ತಿ 
ಲೆಕ್ಕ ಹಾಕುತಿದೆ..

ನಾವು ಮಾಡಿದ್ದು
ಚಾಚು ತಪ್ಪದೆ 
ಮೇಲೊಬ್ಬನ ಸಿ ಸಿ ಕ್ಯಾಮೆರಾದಲ್ಲಿ ಸೇರೆಯಾಗುತಿದೆ..

ಎಲ್ಲವನ್ನೂ ನಮಗೆ 
ಗೊತ್ತಾಗದ ಹಾಗೆ 
ಈ ಕಾಲಾ ಕೂಲಾಗಿ 
ಬುಕ್ಕಿಗೇರಿಸುತಿದೆ..

ಅವರವರು ಮಾಡಿದ್ದನ್ನು
ಚಾಚು ತಪ್ಪದೆ 
ಅವರವರ ಬೆನ್ನಿಗೆ 
ಕಟ್ಟಲು ಅಣಿಯಾಗುತಿದೆ..

  - ಬಸವರಾಜ  ಮೈದೂರ, ಚಿಕ್ಕಮರಳಿಹಳ್ಳಿ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ನೊಂದವಳು(ಸಣ್ಣಕಥೆ) - ಎಂ.‌ಆಶಾಕಿರಣ್

ಈ ಕಥಾನಾಯಕಿಯ ಹೆಸರು ಕುಸುಮ, ಇವಳು ಹಳ್ಳಿಯಲ್ಲಿ ಒಂದು ಬಡಕುಟುಂಬದಲ್ಲಿ ಜನಿಸುತ್ತಾಳೆ. ಇವಳ ತಂದೆಗೆ  ಗಂಡು ಮಗು ಬೇಕೆಂಬ ಹಂಬಲ, ಇದರ ಫಲವಾಗಿ ಇವನಿಗೆ ನಾಲ್ಕು ಹೆಣ್ಣುಮಕ...