ಶುಕ್ರವಾರ, ಏಪ್ರಿಲ್ 21, 2023

ನೆಟ್ಟಗಿರು (ಕವಿತೆ) - ಬಸವರಾಜ ಮೈದೂರ, ಚಿಕ್ಕಮರಳಿಹಳ್ಳಿ.

ನಮ್ಮ ನಡವಳಿಕೆ 
ಮತ್ತು ಕ್ರಿಯೆಗಳನ್ನ 
ಅಗೋಚರವಾದ ಶಕ್ತಿ 
ಲೆಕ್ಕ ಹಾಕುತಿದೆ..

ನಾವು ಮಾಡಿದ್ದು
ಚಾಚು ತಪ್ಪದೆ 
ಮೇಲೊಬ್ಬನ ಸಿ ಸಿ ಕ್ಯಾಮೆರಾದಲ್ಲಿ ಸೇರೆಯಾಗುತಿದೆ..

ಎಲ್ಲವನ್ನೂ ನಮಗೆ 
ಗೊತ್ತಾಗದ ಹಾಗೆ 
ಈ ಕಾಲಾ ಕೂಲಾಗಿ 
ಬುಕ್ಕಿಗೇರಿಸುತಿದೆ..

ಅವರವರು ಮಾಡಿದ್ದನ್ನು
ಚಾಚು ತಪ್ಪದೆ 
ಅವರವರ ಬೆನ್ನಿಗೆ 
ಕಟ್ಟಲು ಅಣಿಯಾಗುತಿದೆ..

  - ಬಸವರಾಜ  ಮೈದೂರ, ಚಿಕ್ಕಮರಳಿಹಳ್ಳಿ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ಕರ್ನಾಟಕ ರಾಜ್ಯ ಸ್ಪಂದನ ಸಿರಿ ವೇದಿಕೆಯ ವತಿಯಿಂದ ಯಶಸ್ವಿಯಾಗಿ ನಡೆದ ರಾಷ್ಟ್ರೀಯ ವೈದ್ಯ ದಿನಾಚರಣೆ.‌

ದಿನಾಂಕ 1-7 2025, ಬೇಲೂರು:  ಕರ್ನಾಟಕ ರಾಜ್ಯ ಸ್ಪಂದನ ಸಿರಿ ವೇದಿಕೆ ಬೇಲೂರು ಘಟಕದ ವತಿಯಿಂದ ಬೇಲೂರಿನ ವೈಷ್ಣವಗೋಷ್ಠಿಯಲ್ಲಿ ರಾಷ್ಟ್ರೀಯ ವೈದ್ಯರ ದಿನದ ಪ್ರಯುಕ್ತ ಬೇಲೂ...