ಶುಕ್ರವಾರ, ಏಪ್ರಿಲ್ 21, 2023

ಸೌಹಾರ್ದ ನಡಿಗೆಯಲ್ಲಿ ಅಕ್ಷರದ ಬೆಸುಗೆ(ಕವಿತೆ) - ಬಿನಿತ ಜಿ.

ಏನು ಆಯಿತು ಈ ಕಾಲಕ್ಕೆ...
ಮನ ಮನಗಳು ಬೇರೆಯದಂಗಾಯಿತ್ತು 
ನಾನು ನೀನು  ಭಾಯಿ ಭಾಯಿ ಚಾಚಾ ಮಾಮು  ಅಂದವರು...
 ಇಂದು ನಾ ಹಿಂದೂ ನೀ ಮುಸ್ಲಿಂ ಅಂದಾಯ್ತು....

ಏನು ಆಯಿತು ಈ ಕಾಲಕ್ಕೆ...
ಈ ಮನಸುಗಳಿಗೆ ಬಿರುಕು ಮೂಡಿಸಿದವರು ಯಾರು?...
ಯಾಕಾಯ್ತು ಹೇಗಾಯಿತು ಸೌಹಾರ್ದ ಮನಸ್ಸುಗಳಿಗೆ ನೋವಾಯಿತು...

ಏನು ಆಯಿತು ಈ ಕಾಲಕ್ಕೆ...
ಮತ್ತೆ ಮನ ಮನಗಳು ಬೆರೆಯಬೇಕು...
ಮನದಲ್ಲಿ ನಗುವಿನ ರಂಗೋಲಿ ಮೂಡಬೇಕು... 
ನಾನು ಅಣ್ಣಾ ತಮ್ಮ ಅಕ್ಕ ತಂಗಿ ಅಂದು ಬೇರೆಯುವಂತಾಗಬೇಕು...
ಜಗತುಂಬ ಸೌಹಾರ್ದದ ನಗು ಹರಡಬೇಕು....
       
 - ಬಿನಿತ ಜಿ. ಕಲಬುರಗಿ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ಕರ್ನಾಟಕ ರಾಜ್ಯ ಸ್ಪಂದನ ಸಿರಿ ವೇದಿಕೆಯ ವತಿಯಿಂದ ಯಶಸ್ವಿಯಾಗಿ ನಡೆದ ರಾಷ್ಟ್ರೀಯ ವೈದ್ಯ ದಿನಾಚರಣೆ.‌

ದಿನಾಂಕ 1-7 2025, ಬೇಲೂರು:  ಕರ್ನಾಟಕ ರಾಜ್ಯ ಸ್ಪಂದನ ಸಿರಿ ವೇದಿಕೆ ಬೇಲೂರು ಘಟಕದ ವತಿಯಿಂದ ಬೇಲೂರಿನ ವೈಷ್ಣವಗೋಷ್ಠಿಯಲ್ಲಿ ರಾಷ್ಟ್ರೀಯ ವೈದ್ಯರ ದಿನದ ಪ್ರಯುಕ್ತ ಬೇಲೂ...