ಹಸುವು ಬಂದಿದೆ
ದಣಿದು ನಿಂತಿದೆ
ನೋಡಿ ಸಾಕಾಗಿದೆ
ಮನಸು ಕರಗಿದೆ
ಅಮ್ಮ ಬಂದರು
ಮೈ ತೊಳೆವರು
ಜಾಣ ಬುದ್ಧಿಯಿದೆ
ಸುಮ್ಮನೆ ನೋಡುತಿದೆ
ಓಡಲು ಮನಸ್ಸಿಲ್ಲ
ಸ್ನಾನ ಹಿತವಾಗಿದೆ
ಚಿಮ್ಮುವ ನೀರು
ರಭಸವು ಜೋರು
ಹರಿಯುವ ಜಲ
ಇಬ್ಬರೂ ಕಿಲಕಿಲ
ನೋಟವೂ ಚಂದ
ಪ್ರಕೃತಿಯ ಆನಂದ.
- ಕುಮುದ
ಸಾಹಿತ್ಯ ವಿಚಾರಗಳ ಪ್ರಸರಣೆ, ಹಾಗೂ ಸಾಹಿತ್ಯ ರಚನೆಗೆ ಪೋಷಣೆ ನೀಡುವ ಮತ್ತು ಸೂಕ್ತ ವೇದಿಕೆಯನ್ನು ಕಲ್ಪಿಸುವ ಉದ್ದೇಶದಿಂದ ರಚಿಸಲಾದ ಬ್ಲಾಗ್ ಓದಿ, ಓದಿಸಿ ಶೇರ್ ಮಾಡಿ ಪ್ರೋತ್ಸಾಹಿಸಿ ಹೆಚ್ಚಿನ ಮಾಹಿತಿಗೆ : 9448241450 ಸಂಪಾದಕರು. ವಿಚಾರ ಮಂಟಪ ಸಾಹಿತ್ಯ ಪತ್ರಿಕೆ.
ದಿನಾಂಕ 1-7 2025, ಬೇಲೂರು: ಕರ್ನಾಟಕ ರಾಜ್ಯ ಸ್ಪಂದನ ಸಿರಿ ವೇದಿಕೆ ಬೇಲೂರು ಘಟಕದ ವತಿಯಿಂದ ಬೇಲೂರಿನ ವೈಷ್ಣವಗೋಷ್ಠಿಯಲ್ಲಿ ರಾಷ್ಟ್ರೀಯ ವೈದ್ಯರ ದಿನದ ಪ್ರಯುಕ್ತ ಬೇಲೂ...
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ