ಗುರುವಾರ, ಜೂನ್ 22, 2023

ಆತ್ಮಭಿಮಾನ (ಕವಿತೆ) - ಭಾಗ್ಯ ಎಲ್.ಆರ್. ಶಿವಮೊಗ್ಗ.

ಮನುಷ್ಯ ಜೀವನದಲ್ಲಿ ಬದುಕಬೇಕು 
ನಾಲ್ವರೊಂದಿಗೆ ಬೆರೆತು- ಅರಿತು 
 ಸಹನೆ- ತಾಳ್ಮೆಯಿಂದ ಹೊಂದಿಕೊಂಡು 
ಹೋಗುವ ಗುಣವೇ ಅಸಹಾಯಕತೆಂದು 
ತಿಳಿದು ದೌರ್ಜನ್ಯ ಎಸಗಿದರೆ ಸಹಿಸದಿರು 
ಮನವೆ 
ಆತ್ಮಭಿಮಾನ ಮುಖ್ಯ ಬದುಕಿಗೆ 
ಆತ್ಮ ಹತ್ಯೆ ಮಹಾಪಾಪ ಆತ್ಮಕ್ಕೆ 
ನಡೆ - ನುಡಿ ಶುದ್ದವಾಗಿದ್ದು 
ಉತ್ತಮ ಮಾರ್ಗದಲ್ಲಿ 
ನೀ ನಡೆ ಮನವೆ 
ಒಳ್ಳೆಯದಕ್ಕೆ ಸಂಕಷ್ಟ ಇದೆ
ಆಗೆಂದ ಮಾತ್ರಕ್ಕೆ ಎದೆಗುಂದದಿರು 
ಕಾಪಾಡುವನು ಪರಮಾತ್ಮ 
ನಿನ್ನ ಆತ್ಮಭಿಮಾನಕ್ಕಿರಲಿ ಗೌರವ 
ಅದು ನಿನ್ನ ವ್ಯಕ್ತಿತ್ವದ ಪ್ರತಿರೂಪ. 

- ಭಾಗ್ಯ ಎಲ್.ಆರ್. ಶಿವಮೊಗ್ಗ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ಕರ್ನಾಟಕ ರಾಜ್ಯ ಸ್ಪಂದನ ಸಿರಿ ವೇದಿಕೆಯ ವತಿಯಿಂದ ಯಶಸ್ವಿಯಾಗಿ ನಡೆದ ರಾಷ್ಟ್ರೀಯ ವೈದ್ಯ ದಿನಾಚರಣೆ.‌

ದಿನಾಂಕ 1-7 2025, ಬೇಲೂರು:  ಕರ್ನಾಟಕ ರಾಜ್ಯ ಸ್ಪಂದನ ಸಿರಿ ವೇದಿಕೆ ಬೇಲೂರು ಘಟಕದ ವತಿಯಿಂದ ಬೇಲೂರಿನ ವೈಷ್ಣವಗೋಷ್ಠಿಯಲ್ಲಿ ರಾಷ್ಟ್ರೀಯ ವೈದ್ಯರ ದಿನದ ಪ್ರಯುಕ್ತ ಬೇಲೂ...