ಬಾನಂಗಳ
ಕಂಗೊಳಿಸುವುದು,
ಮಿನುಗುವ
ನಕ್ಷತ್ರದಿಂದಲ್ಲ,
ಚದುರಿದ
ತಿಳಿ ಮೋಡದಿಂದಲ್ಲ,
ಕೇವಲ ಮಾತ್ರ
ಶಶಿಯ ಬೆಳಕಿಂದ….,
ಈ ಮನಸು
ಸಂಭ್ರಮಿಸುವುದು,
ಮಾನಿನಿಯ
ಮಾದಕತೆಯಿಂದಲ್ಲ,
ಹೆಂಗಳೆಯರ
ಸಹವಾಸದಿಂದಲ್ಲ,
ಕೇವಲ ನಿನ್ನ
ಚೆಲುವಿನ ನೋಟದಿಂದ
ಗೆಳತಿ
- ಸುಭಾಷ್ ಸವಣೂರ.
ಸಾಹಿತ್ಯ ವಿಚಾರಗಳ ಪ್ರಸರಣೆ, ಹಾಗೂ ಸಾಹಿತ್ಯ ರಚನೆಗೆ ಪೋಷಣೆ ನೀಡುವ ಮತ್ತು ಸೂಕ್ತ ವೇದಿಕೆಯನ್ನು ಕಲ್ಪಿಸುವ ಉದ್ದೇಶದಿಂದ ರಚಿಸಲಾದ ಬ್ಲಾಗ್ ಓದಿ, ಓದಿಸಿ ಶೇರ್ ಮಾಡಿ ಪ್ರೋತ್ಸಾಹಿಸಿ ಹೆಚ್ಚಿನ ಮಾಹಿತಿಗೆ : 9448241450 ಸಂಪಾದಕರು. ವಿಚಾರ ಮಂಟಪ ಸಾಹಿತ್ಯ ಪತ್ರಿಕೆ.
ದಿನಾಂಕ 1-7 2025, ಬೇಲೂರು: ಕರ್ನಾಟಕ ರಾಜ್ಯ ಸ್ಪಂದನ ಸಿರಿ ವೇದಿಕೆ ಬೇಲೂರು ಘಟಕದ ವತಿಯಿಂದ ಬೇಲೂರಿನ ವೈಷ್ಣವಗೋಷ್ಠಿಯಲ್ಲಿ ರಾಷ್ಟ್ರೀಯ ವೈದ್ಯರ ದಿನದ ಪ್ರಯುಕ್ತ ಬೇಲೂ...
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ