ಭಾನುವಾರ, ಆಗಸ್ಟ್ 11, 2024

ಸೂರ್ಯಕಾಂತಿ ...

ಸೂರ್ಯಕಾಂತಿ 

ತೂರಾಡುತಾ ಹೋಲಾಡುತ
 ರವಿಯ ಕಡೇ ತಿರುಗಿ ನಾಚಿ ಬಳುಕುತ್ತಾ, 
ಬೆಳಗಿನ ಹೋತ್ತಾ ಮೋಡನಾ ಸುತ್ತಾ
 ಕೊರೈಸುತ್ತಿರೆ ನಿನ್ನಾ ಕಿರಾಣಾಕೃತ ಅಲೆಗಳ ಸೂಸುತ್ತಾ

ಹುಟ್ಟಿಹರು ಎಲ್ಲರೂ ಒಂದೇ ಹಚ್ಚ ಹಸುರಿನ ಸೀರೆ
ತೊಟ್ಟಿಹರು ಎಲ್ಲರೂ ಒಂದೇ ಮೊರೆ 
ಯಾರು ಸುಂದರಿ? ಹೇಳು ಬಾರೆ,

ಕೆಲವು ನಾಚಿ ತಿರುಗಿ,
ಕೆಲ ನಿನ್ನ ಬಾಚಿ ತಬ್ಬಿ
ಕೆನ್ನೆಯ ಕೊಟ್ಟಿಹರು ಚುಂಬಿಸಲೆಂದೇ 
ಎಸ್ಟು ಸಖಿಯರು ನಿನಗೆ 
ಯಾರನ್ನು ಕರೆವೆ ಬಳಿಗೆ...

- ಮಂಜುನಾಥ್ 
  ಮಂಜಿಹಳ್ಳಿ

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ಕರ್ನಾಟಕ ರಾಜ್ಯ ಸ್ಪಂದನ ಸಿರಿ ವೇದಿಕೆಯ ವತಿಯಿಂದ ಯಶಸ್ವಿಯಾಗಿ ನಡೆದ ರಾಷ್ಟ್ರೀಯ ವೈದ್ಯ ದಿನಾಚರಣೆ.‌

ದಿನಾಂಕ 1-7 2025, ಬೇಲೂರು:  ಕರ್ನಾಟಕ ರಾಜ್ಯ ಸ್ಪಂದನ ಸಿರಿ ವೇದಿಕೆ ಬೇಲೂರು ಘಟಕದ ವತಿಯಿಂದ ಬೇಲೂರಿನ ವೈಷ್ಣವಗೋಷ್ಠಿಯಲ್ಲಿ ರಾಷ್ಟ್ರೀಯ ವೈದ್ಯರ ದಿನದ ಪ್ರಯುಕ್ತ ಬೇಲೂ...