ಮಂಗಳವಾರ, ಏಪ್ರಿಲ್ 15, 2025

ವಿಚಾರ ಮಂಟಪ ಸಾಹಿತ್ಯ ಬಳಗ, ಕವನ ಸ್ಪರ್ಧೆ : 2025 - ಬಹುಮಾನ ವಿತರಣಾ ಸಮಾರಂಭ.


ದಿನಾಂಕ 19.04.2025 ರಂದು ಹಾಸನ ಜಿಲ್ಲೆ ಹಳೆಬೀಡು ಪಟ್ಟಣದ ಶ್ರೀ ಪುಷ್ಪಗಿರಿ ಮಠದಲ್ಲಿ ನಡೆಯಲಿರುವ ವಿಚಾರ ಮಂಟಪ ಬಳಗದ ಮಿತ್ರ ಬಳಗವಾದ ಕರ್ನಾಟಕ ರಾಜ್ಯ ಸ್ಪಂದನ ಸಿರಿ ವೇದಿಕೆಯ 14 ನೇ ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ವಿಚಾರ ಮಂಟಪ ಬಳಗದ ಕವನ ಸ್ಪರ್ಧೆ - 2025 ಸ್ಪರ್ಧೆಯ ವಿಜೇತರಿಗೆ ಬಹುಮಾನ ವಿತರಣೆಯನ್ನು ಮಾಡಲಾಗುವುದು. 

ಸ್ಪರ್ಧೆಯ ವಿಜೇತರ ಪಟ್ಟಿ ಈ ಮುಂದಿನಂತಿದೆ.

1st : ಕವಿತೆ ಹುಟ್ಟುವುದಿಲ್ಲ - ಗೌತಮ್ ಗೌಡ. 

2nd : ಮಳೆಯೆಂದರೆ - ರೇಣುಕಾ ಹನ್ನುರ್.

3rd : ಚಹರೆ - ಯಶಸ್ವಿನಿ ಎಂ ಎನ್ 

ಸಮಾಧಾನಕರ : ಮನದ ವಿಕಾರಕೆ - ಸೌಮ್ಯ ಎಂ.

 ಮೆಚ್ಚುಗೆ ಗಳಿಸಿದ ಕವಿತೆಗಳು:
1. ನಮ್ಮ ಕವಿಗಳ ಕವಿತೆ - ಜಿ ಎಸ್ ಶರಣು
2. ಭ್ರಷ್ಟಾಚಾರ ಮುಕ್ತ ಭಾರತ - ಪ್ರತಿಭಾ ಜೆ ಡಿ 
3. ಭಾವುಕ ಮಳಿಗೆಯ ಒಡತಿ - ದರ್ಶನ್ ಎಸ್ ಆರ್
4. ಕ್ಷಮೆಯಾಚನೆ - ಪೂಜಾ ನಾರಾಯಣ ನಾಯಕ.
5. ಜಲ್ಲಿ ಕಲ್ಲ ಮೂಟೆ ಎಚ್ಚರ - ಮನೋಜ್ ಎಂ. ಆರ್.

ವಿಜೇತರು ಕಾರ್ಯಕ್ರಮಕ್ಕೆ ತಪ್ಪದೇ ಹಾಜರಾಗಬೇಕು ಮತ್ತು ಗೌರವ ಪುರಸ್ಕಾರ ಮತ್ತು ಸನ್ಮಾನವನ್ನು ಸ್ವೀಕರಿಸಬೇಕು ಎಂದು ವಿಚಾರ ಮಂಟಪ ಮತ್ತು ಸ್ಪಂದನಸಿರಿ ವೇದಿಕೆಯ ಸಮಸ್ತ ಪದಾಧಿಕಾರಿಗಳ ಪರವಾಗಿ ಪ್ರೀತಿಯಿಂದ ಆಹ್ವಾನಿಸುತ್ತಿದ್ದೇವೆ. 


ಸರ್ವರಿಗೂ ಸುಸ್ವಾಗತ
💐💐💐💐💐💐

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ಕರ್ನಾಟಕ ರಾಜ್ಯ ಸ್ಪಂದನ ಸಿರಿ ವೇದಿಕೆಯ ವತಿಯಿಂದ ಯಶಸ್ವಿಯಾಗಿ ನಡೆದ ರಾಷ್ಟ್ರೀಯ ವೈದ್ಯ ದಿನಾಚರಣೆ.‌

ದಿನಾಂಕ 1-7 2025, ಬೇಲೂರು:  ಕರ್ನಾಟಕ ರಾಜ್ಯ ಸ್ಪಂದನ ಸಿರಿ ವೇದಿಕೆ ಬೇಲೂರು ಘಟಕದ ವತಿಯಿಂದ ಬೇಲೂರಿನ ವೈಷ್ಣವಗೋಷ್ಠಿಯಲ್ಲಿ ರಾಷ್ಟ್ರೀಯ ವೈದ್ಯರ ದಿನದ ಪ್ರಯುಕ್ತ ಬೇಲೂ...