ಸ್ಥಾನೀಯ ವೈದ್ಯರಾದಂತಹ ಡಾಕ್ಟರ್ ಹರ್ಷ ಕ್ಯಾನ್ಸರ್ ವಿಭಾಗದ ವಿಕಿರಣ ತಜ್ಞರಾದಂತಹ ಡಾಕ್ಟರ್ ಶ್ರೀಯುತ ರಾಘವೇಂದ್ರ ತಾಲೂಕು ಆರೋಗ್ಯ ಅಧಿಕಾರಿ ಡಾಕ್ಟರ್ ವಿಜಯ, ತಾಲೋಕು ಪಂಚಾಯಿತಿ ಕಾರ್ಯನಿರ್ವಹಣಾ ಅಧಿಕಾರಿ ವಸಂತಕುಮಾರ್ ಬೇಲೂರಿನ ಯುವ ಮುಖಂಡರಾದಂತಹ ಶ್ರೀಯುತ ಸಂತೋಷ್ ಜಿಲ್ಲಾ ಕೆ ಡಿ ಪಿ ಸದಸ್ಯರಾದಂತಹ ಶ್ರೀಮತಿ ಸೌಮ್ಯ ಆನಂದ್ ಪತ್ರಕರ್ತ ಸಂಘದ ಅಧ್ಯಕ್ಷರಾದಂತಹ ರಘುನಂದನ್ ಕರ್ನಾಟಕ ರಾಜ್ಯ ಸ್ಪಂದನ ಸಿರಿ ಜಿಲ್ಲಾಧ್ಯಕ್ಷರಾದಂತಹ ಶ್ರೀಮತಿ ಆಶಾಕಿರಣ ಉಪಾಧ್ಯಕ್ಷರಾದಂತಹ ಕೇಶವ ಕಿರಣ್ ತಾಲೋಕು ಅಧ್ಯಕ್ಷರಾದಂತಹ ಶ್ರೀಮತಿ ಪ್ರತಿಭಾಮಯ್ಯ ಸದಸ್ಯರುಗಳಾದಂತಹ ಶ್ರೀಮತಿ ರಾಧಾ, ಶ್ರೀಮತಿ ರಜನಿ ಗಿರೀಶ್, ಶ್ರೀಮತಿ ಮಮತಾ ವಿರೂಪಾಕ್ಷ, ಶ್ರೀಮತಿ ಗೀತಾ ಧರ್ಮೇಗೌಡ, ಶ್ರೀಮತಿ ಸುಮಾ ಪೃಥ್ವಿ,ಶ್ರೀಮತಿ ಶಶಿಕಲಾ ರವಿಶಂಕರ್ ಹಾಜರಿದ್ದರು ಇದೇ ಸಂದರ್ಭದಲ್ಲಿ ಹೆಸರಂತ ಗಾಯಕರಾದಂತಹ ಕುಮಾರ್ ಚಂದನ್ ಹಾಗೂ ಶ್ರೀಮತಿ ವೇದಶ್ರೀ ಇವರುಗಳು ತಮ್ಮ ಸುಮಧುರ ಗಾಯನದಿಂದ ವೈದ್ಯರನ್ನು ರಂಜಿಸಿದರು ಹೆಸರಾಂತ ಹೃದಯರೋಗ ತಜ್ಞರಾದಂತಹ ಡಾಕ್ಟರ್ ಅನೂಪ್ ವರು ಹಾಗೂ ಡಾಕ್ಟರ್ ಹರ್ಷ ಮತ್ತು ಡಾಕ್ಟರ್ ರವಿ ಇವರು ಮಕ್ಕಳಿಗೆ ಹೊರಗಿನ ಆಹಾರಗಳಿಂದ ದೂರವಿದ್ದು ಮನೆಯಲ್ಲೇ ತಯಾರಿಸಿದ ಆಹಾರದ ಜೊತೆಗೆ ಹಣ್ಣು ಹಾಗೂ ತರಕಾರಿಗಳನ್ನು ತಿನ್ನುವುದು ದುಶ್ಚಟಗಳಿಂದ ದೂರವಿದ್ದು ದಿನಕ್ಕೆ 8 ಗಂಟೆಗಳ ಕಾಲ ನಿದ್ರಿಸುವುದರಿಂದ ಹೃದಯ ಘಾತ ತಡೆಯಬಹುದು ಎಂದು ತಿಳಿಸಿದರು ನಂತರ ಕರ್ನಾಟಕ ರಾಜ್ಯ ಸ್ಪಂದನ ಸಿರಿ ವೇದಿಕೆ ಬೇಲೂರು ಘಟಕದ ವತಿಯಿಂದ ವೈದ್ಯರನ್ನು ಅಭಿನಂದಿಸಲಾಯಿತು ಇದೇ ಸಂದರ್ಭದಲ್ಲಿ ಮಾತನಾಡಿದಂತಹ ಕರ್ನಾಟಕ ರಾಜ್ಯ ಸ್ಪಂದನ ಸಿರಿ ಜಿಲ್ಲಾಧ್ಯಕ್ಷರಾದಂತಹ ಶ್ರೀಮತಿ ಆಶಾಕಿರಣ ರವರು ನಮ್ಮ ಆರೋಗ್ಯವನ್ನು ಕಾಪಾಡುವಂತಹ ವೈದ್ಯರನ್ನು ಅಭಿನಂದಿಸುವುದು ಸಂತಸದ ವಿಷಯ ಇಂತಹ ವೈದ್ಯರಿಗೆ ಆ ಶ್ರೀ ಚನ್ನಕೇಶವನು ಆಯಸ್ಸು ಆರೋಗ್ಯವನ್ನು ಕೊಟ್ಟು ಹೆಚ್ಚಿನ ಸೇವೆಯನ್ನು ಮಾಡಲು ಆಶೀರ್ವದಿಸಲಿ ಎಂದು ಹಾರೈಸಿದರು ಕಾರ್ಯಕ್ರಮದಲ್ಲಿ ಹಾಜರಿದ್ದು ವೈದ್ಯರ ಸಲಹೆಯನ್ನು ಆಲಿಸಿದಂತಹ ಸಭಿಕರು ಮತ್ತು ಅಭಿನಂದನೆಯನ್ನು ಸ್ವೀಕರಿಸಿದಂತಹ ವೈದ್ಯರಿಗೆ ಕಾರ್ಯಕ್ರಮಕ್ಕೆ ಹಾಜರಿದ್ದು ಕಾರ್ಯಕ್ರಮವನ್ನು ಯಶಸ್ವಿಗೊಳಿಸಿಕೊಟ್ಟಂತಹ ಎಲ್ಲಾ ಅತಿಥಿಗಳಿಗೆ ಪತ್ರಕರ್ತರಿಗೆ ಕಾರ್ಯಕ್ರಮಕ್ಕೆ ತಮ್ಮ ತನು ಮನ ಧನ ಸಹಾಯವನ್ನು ನೀಡಿದಂತಹ ಎಲ್ಲರಿಗೂ ಧನ್ಯವಾದಗಳನ್ನು ತಿಳಿಸಿರುತ್ತಾರೆ.
ಸಾಹಿತ್ಯ ವಿಚಾರಗಳ ಪ್ರಸರಣೆ, ಹಾಗೂ ಸಾಹಿತ್ಯ ರಚನೆಗೆ ಪೋಷಣೆ ನೀಡುವ ಮತ್ತು ಸೂಕ್ತ ವೇದಿಕೆಯನ್ನು ಕಲ್ಪಿಸುವ ಉದ್ದೇಶದಿಂದ ರಚಿಸಲಾದ ಬ್ಲಾಗ್ ಓದಿ, ಓದಿಸಿ ಶೇರ್ ಮಾಡಿ ಪ್ರೋತ್ಸಾಹಿಸಿ ಹೆಚ್ಚಿನ ಮಾಹಿತಿಗೆ : 9448241450 ಸಂಪಾದಕರು. ವಿಚಾರ ಮಂಟಪ ಸಾಹಿತ್ಯ ಪತ್ರಿಕೆ.
ಬುಧವಾರ, ಜುಲೈ 2, 2025
ಕರ್ನಾಟಕ ರಾಜ್ಯ ಸ್ಪಂದನ ಸಿರಿ ವೇದಿಕೆಯ ವತಿಯಿಂದ ಯಶಸ್ವಿಯಾಗಿ ನಡೆದ ರಾಷ್ಟ್ರೀಯ ವೈದ್ಯ ದಿನಾಚರಣೆ.
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳನ್ನು ಪೋಸ್ಟ್ ಮಾಡಿ (Atom)
ಕರ್ನಾಟಕ ರಾಜ್ಯ ಸ್ಪಂದನ ಸಿರಿ ವೇದಿಕೆಯ ವತಿಯಿಂದ ಯಶಸ್ವಿಯಾಗಿ ನಡೆದ ರಾಷ್ಟ್ರೀಯ ವೈದ್ಯ ದಿನಾಚರಣೆ.
ದಿನಾಂಕ 1-7 2025, ಬೇಲೂರು: ಕರ್ನಾಟಕ ರಾಜ್ಯ ಸ್ಪಂದನ ಸಿರಿ ವೇದಿಕೆ ಬೇಲೂರು ಘಟಕದ ವತಿಯಿಂದ ಬೇಲೂರಿನ ವೈಷ್ಣವಗೋಷ್ಠಿಯಲ್ಲಿ ರಾಷ್ಟ್ರೀಯ ವೈದ್ಯರ ದಿನದ ಪ್ರಯುಕ್ತ ಬೇಲೂ...
-
ಅಂತರಾಷ್ಟ್ರೀಯ ಮಹಿಳಾ ದಿನ... International WOMEN'S Day... ಆತ್ಮೀಯ ಗೆಳತಿ ಅಕ್ಷತಾ ಸಾಂಸ್ಕೃತಿಕ ನಗರಿ ಮೈಸೂರಿನ ಜಿಲ್ಲೆಯ ತವರೂರಿನ ಹೆಣ್ಣು...
-
ಶ್ರೀಮತಿ ಆಶಾಕಿರಣ ಬೇಲೂರು. ಶಿಕ್ಷಕರು, ಬರಹಗಾರರು ಹಾಗೂ ಸಾಮಾಜ ಸೇವಕರು. ಬೇಲೂರು, ಹಾಸನ ಜಿಲ್ಲೆ. ಇವರು ಕರ್ನಾಟಕ ರಾಜ್ಯ ಸ್ಪಂದನ ಸಿರಿ ವೇದಿಕೆಯ 14 ನೇ ವಾರ್ಷಿಕೋತ್ಸವ...
-
ಬಾಲ್ಯದ ಆ ದಿನಗಳು....... ಬೆಳಗಾವಿ ಜಿಲ್ಲೆ ಅಥಣಿ ತಾಲೂಕಿನ ಮೋಳೆ ಗ್ರಾಮ ಹನುಮಾನ ಮಂದಿರ,ಗಣಪತಿ ಮಂದಿರ,ವಿಠಲನರುಕ್ಮಿಣಿ ಮಂದಿರ ,ದುರ್ಗವ್ವ, ಮರುಗವ್ವ ಹೀಗೆ ಹತ್ತು ಹಲವ...
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ