ಭಾನುವಾರ, ಜುಲೈ 18, 2021

ಪ್ರಕಟಣೆ : ರಾಜ್ಯ ಮಟ್ಟದ ಕವನ ಸ್ಪರ್ಧೆ, ವಿಚಾರ ಮಂಟಪ ಸಾಹಿತ್ಯ ವೇದಿಕೆ. - ಬೀದರ್.

*ವಿಚಾರ ಮಂಟಪ ಸಾಹಿತ್ಯ ವೇದಿಕೆ*
*~~~~~~~~~~~~~~~~~~*

*ಜಿಲ್ಲಾ ಘಟಕ:-ಬೀದರ*
🌸🌸🌸🌸🌸🌸🌸🌸

  *ರಾಜ್ಯ ಮಟ್ಟದ ಕವನ ಸ್ಪರ್ಧೆ*
     💐💐💐💐💐
*ದಿನಾಂಕ- 23 ಜೂಲೈ 2021*
          
       *_ಸ್ಪರ್ಧೆ : 01*

⏰ *ಸಮಯ :  ಮಧ್ಯಾಹ್ನ 2:30 PM ಇಂದ ರಾತ್ರಿ 8:30 PM*

🌺🌺🌺
*ವಿಷಯ : ಕನ್ನಡ ನಾಡಿನ ವೈಭವದ ಕುರಿತು*

🏠🏠🏠🏠🏠🏠🏠
*ನಿರ್ವಹಣೆ :-ಪರಮೇಶ.ಡಿ.ವಿಳಸಪೂರೆ*
🦚🦚🦚🦚🦚🦚🦚
*ಸ್ಪರ್ಧೆಯ ನಿಯಮಗಳು*
👇👇👇👇👇👇👇

👉 ನಿಮ್ಮ ಕವನವು ಸ್ವರಚಿತವಾಗಿದು ಇದಕ್ಕಿಂತ ಮೊದಲು ಎಲ್ಲಿಯೂ ಪ್ರಕಟಗೊಂಡಿರಬಾರದು.

👉ಒಬ್ಬರು ಒಂದೇ ಕವನ ಕಳಿಸಬೇಕು. ಹೊಸ ವೈಚಾರಿಕ ಕವನಗಳಿಗೆ ಹೆಚ್ಚಿನ ಆಧ್ಯತೆ ನೀಡಲಾಗುವುದು.

👉ನಿಮ್ಮ ಕವನ ಕನಿಷ್ಠ 16 ರಿಂದ ಗರಿಷ್ಠ 24 ಸಾಲುಗಳ ಮಿತಿಯಲ್ಲಿರಲಿ.

👉 ಕೊಟ್ಟಿರುವ ವಿಷಯಕ್ಕೆ ಸಂಬಂಧಿಸದ ಕವನಗಳು ಸ್ಪರ್ಧೆಗೆ ಪರಿಗಣಿಸಲಾಗುವುದಿಲ್ಲ.

👉 ಕವನವು ಕಡ್ಡಾಯವಾಗಿ whatsapp ನಲ್ಲಿಯೇ  ಟೈಪ್ ಮಾಡಿ ಕಳಿಸಬೇಕು.

👉 ಈ ಕವನ ಸ್ಪರ್ಧೆಯಲ್ಲಿ ಎಲ್ಲಾ ವಯೋಮಾನದವರು ಭಾಗವಹಿಸಬಹುದು.

👉 ಕವನವು ವಿಚಾರ ಮಂಟಪ ಸಾಹಿತ್ಯ ವೇದಿಕೆ ಬೀದರ್ ಜಿಲ್ಲಾ ಬಳಗದಲ್ಲಿ ಸಂಪೂರ್ಣ ಹೆಸರು ವಿವರ ಹಾಗೂ ವಿಳಾಸದೊಂದಿಗೆ  ಹಾಕಬೇಕು. 

✍️ ಸಮಯಕ್ಕೆ ಮುಂಚೆ ಹಾಗೂ ನಂತರ ಬಂದ ಕವನಗಳನ್ನು ಗಣನೆಗೆ ತೆಗೆದುಕೊಳ್ಳುವುದಿಲ್ಲ.


✍️ ಸ್ಪರ್ಧೆ ನಡೆಯುವ ಸಮಯದಲ್ಲಿ ಯಾವುದೇ ಕವನಕ್ಕೆ ವಿಮರ್ಶೆ ಮಾಡಬಾರದು. 

👉 ಸ್ಪರ್ಧೆಯಲ್ಲಿ ವಿಜೇತರಾದ ಕವಿಗಳಿಗೆ  ವಿದ್ಯುನ್ಮಾನ ಪ್ರಮಾಣ ಪತ್ರ ನೀಡಲಾಗುವುದು.

✍️ ತೀರ್ಪುಗಾರರ ತೀರ್ಮಾನವೇ ಅಂತಿಮ.

ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ:- 

*ಪರಮೇಶ.ಡಿ.ವಿಳಸಪೂರೆ*
ಜಿಲ್ಲಾ ಕಾರ್ಯದರ್ಶಿಗಳು 80506 83835

*ಅಂಜನ್ ಕುಮಾರ್ ಪಿ ಆರ್*
ರಾಜ್ಯ ಅಧ್ಯಕ್ಷರು.
7483146697

 *ಅಶ್ವಜೀತ ದಂಡಿನ* 
 ಜಿಲ್ಲಾಧ್ಯಕ್ಷರು 

 *ಅಜಯ್.ಪಿ.ಎಸ್*
ಜಿಲ್ಲಾ ಉಪಾಧ್ಯಕ್ಷರು

 *ಪರಮೇಶ.ಡಿ.ವಿಳಸಪೂರೆ*
ಜಿಲ್ಲಾ ಕಾರ್ಯದರ್ಶಿ

*ಸುನೀತಾ.ಎಸ್.ಪಾಟೀಲ*
ಜಿಲ್ಲಾ ಸಹಾ ಕಾರ್ಯದರ್ಶಿ.

💐💐 ಸರ್ವರಿಗೂ ಸ್ವಾಗತ 💐💐

ಸ್ಪರ್ಧೆಯಲ್ಲಿ ಪಾಲ್ಗೊಳ್ಳಲು ಈ ವಾಟ್ಸಪ್  ಗ್ರೂಪ್ ಲಿಂಕ್  ಅನ್ನು ಬಳಸಿ 





(ನಿಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ 9448713659 ವಾಟ್ಸಪ್ ಮಾತ್ರ)

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ನೊಂದವಳು(ಸಣ್ಣಕಥೆ) - ಎಂ.‌ಆಶಾಕಿರಣ್

ಈ ಕಥಾನಾಯಕಿಯ ಹೆಸರು ಕುಸುಮ, ಇವಳು ಹಳ್ಳಿಯಲ್ಲಿ ಒಂದು ಬಡಕುಟುಂಬದಲ್ಲಿ ಜನಿಸುತ್ತಾಳೆ. ಇವಳ ತಂದೆಗೆ  ಗಂಡು ಮಗು ಬೇಕೆಂಬ ಹಂಬಲ, ಇದರ ಫಲವಾಗಿ ಇವನಿಗೆ ನಾಲ್ಕು ಹೆಣ್ಣುಮಕ...