ಕರ್ನಾಟಕ ಸಾಹಿತ್ಯ ಅಕಾಡೆಮಿ ಕವಿಗೋಷ್ಠಿ (ಕವನ ವಾಚನ ವರದಿ) - ಬಸವರಾಜ ಪೂಜಾರ್ ಕೊಡಿಹಳ್ಳಿ.
ಕರ್ನಾಟಕ ಸಾಹಿತ್ಯ ಅಕಾಡೆಮಿ ವತಿಯಿಂದ ಆಯೋಜಿಸಿದ್ದ 'ಬುಡಕಟ್ಟು ಸಾಹಿತ್ಯ ಮತ್ತು ಸಂಸ್ಕೃತಿ ಶಿಬಿರದಲ್ಲಿ ಶಿಬಿರಾರ್ಥಿಗಳು ಆಗಿ ಆಯ್ಕೆ ಆಗಿ ಮೈಸೂರು ಸಮೀಪದ ಹೆಚ್. ಡಿ. ಕೋಟೆ ಹೊಸಹಳ್ಳಿ ಎಂಬ ಊರಿನಲ್ಲಿ ಅಕಾಡೆಮಿ ವತಿಯಿಂದ ಆಯೋಜಿಸಿಲಾಗಿತ್ತು ಆದರಲ್ಲಿ ಶಿಬಿರಾರ್ಥಿ ಆದಂತಹ ಬಸವರಾಜ ಪೂಜಾರ್ ಕೋಡಿಹಳ್ಳಿ ಇವರು ಭಾಗಿಯಾಗಿ ಶಿಬಿರದಲ್ಲಿ ಏರ್ಪಡಿಸಿದ್ದ ಕವಿಗೋಷ್ಠಿ ಸ್ಪರ್ಧೆಯಲ್ಲಿ ಭಾಗವಹಿಸಿ ಕವನ ವಾಚನ ಮಾಡಿದರು ಅಲ್ಲಿ ನೆರೆದಿದ್ದ ಶಿಬಿರಾರ್ಥಿಗಳು ಮತ್ತು ಸಂಪನ್ಮೂಲ ವ್ಯಕ್ತಿಗಳು ಕವನ ಸ್ವಾದ ಸವಿಯುವ ಮೂಲಕ ಸಾಕ್ಷಿಯಾದರು.(ನಿಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ 9448713659 ವಾಟ್ಸಪ್ ಮಾತ್ರ)
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ