ಶನಿವಾರ, ಸೆಪ್ಟೆಂಬರ್ 11, 2021

ಗಣೇಶ ಬಂದ (ಚುಟುಕುಗಳು) - ಕು. ದಾನೇಶ್ವರಿ ಬಸವರಾಜ ಶಿಗ್ಗಾಂವಿ.

 ಗಣೇಶ ಬಂದ

ಗೌರಿಯ ಕಂದ ಜಗದಿ ಬಂದ
ಕಷ್ಟವ ಕಳೆದು ಮನದ
ಇಷ್ಟಾರ್ಥವ ನೀಗಿದ ಸಂಕಷ್ಟಹರ ಗಜಾನನ


ಭೂ ಜಗದಿ ಬಂದಿಳಿದನಮ್ಮ ಮೂಷಿಕ ವಾಹನ ಏರಿಬಂದನಮ್ಮ
ಸಂಕಷ್ಟಹರ, ಸುಗಣಕಾರ ಜಗದ ಕಷ್ಟ ನಿವಾರಕ,
ಮುದ್ದು ಗಜಾನನ

 - ದಾನೇಶ್ವರಿ ಬಸವರಾಜ ಶಿಗ್ಗಾoವಿ
ಜಲಾಪುರ ಗ್ರಾಮ
ಸವಣೂರು ತಾಲೂಕು
ಹಾವೇರಿ ಜಿಲ್ಲಾ.


(ನಿಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ 9448713659 ವಾಟ್ಸಪ್ ಮಾತ್ರ)

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ನೊಂದವಳು(ಸಣ್ಣಕಥೆ) - ಎಂ.‌ಆಶಾಕಿರಣ್

ಈ ಕಥಾನಾಯಕಿಯ ಹೆಸರು ಕುಸುಮ, ಇವಳು ಹಳ್ಳಿಯಲ್ಲಿ ಒಂದು ಬಡಕುಟುಂಬದಲ್ಲಿ ಜನಿಸುತ್ತಾಳೆ. ಇವಳ ತಂದೆಗೆ  ಗಂಡು ಮಗು ಬೇಕೆಂಬ ಹಂಬಲ, ಇದರ ಫಲವಾಗಿ ಇವನಿಗೆ ನಾಲ್ಕು ಹೆಣ್ಣುಮಕ...