ವಿಚಾರ ಮಂಟಪ ಸಾಹಿತ್ಯ ಬಳಗದ ಮುಖ್ಯ ಅಂಗಗಳಾದ ವಿಚಾರ ಮಂಟಪ ಸಾಹಿತ್ಯ ವೇದಿಕೆಯ ಎಲ್ಲಾ ಜಿಲ್ಲಾ ತಾಲ್ಲೂಕು ಅದ್ಯಕ್ಷರುಗಳಿಗೆ, ಸಮಸ್ತ ಪಧಾದಿಕಾರಿಗಳಿಗೆ, ಹಾಗೂ ಗೌರವಾನ್ವಿತ ಸದಸ್ಯರಿಗೆ, ಹಿತೈಷಿಗಳು ಹಾಗೂ ಮಾರ್ಗದರ್ಶಕರಿಗೆ
ಮತ್ತು
ವಿಚಾರ ಮಂಟಪ ಸಾಹಿತ್ಯ ಜಾಲ ಪತ್ರಿಕೆಯ ಎಲ್ಲಾ ಬರಹಗಾರರು, ಕವಿ, ಲೇಖಕರು, ಮತ್ತು ಪತ್ರಿಕೆಯನ್ನು ಓದಿ ಪ್ರೋತ್ಸಾಹ ನೀಡುತ್ತಿರುವ ಎಲ್ಲಾ ಸಹೃದಯ ಬಂಧುಗಳಿಗೆ
ಗೌರಿ ಗಣೇಶ ಹಬ್ಬದ ಶುಭಶಯಗಳು.
ನಿಮ್ಮೆಲ್ಲರ ಸಹಕಾರ, ಪ್ರೋತ್ಸಾಹ ಹಾಗೂ ಮಾರ್ಗದರ್ಶನ ಹೀಗೆ ಸದಾ ಕಾಲ ಇರಲಿ, ನಿಮ್ಮೆಲ್ಲರಿಗೂ ವಿಘ್ನೇಶ್ವರ ನು ಸಕಲ ಸನ್ಮಂಗಲವನ್ನು ಉಂಟುಮಾಡಲಿ ಎಂದು ಮನಃಪೂರ್ವಕವಾಗಿ ಪಾರ್ಥಿಸುತ್ತಾ..... ಮತ್ತೊಮ್ಮೆ ಎಲ್ಲರಿಗೂ ಗೌರಿ ಗಣೇಶ ಹಬ್ಬದ ಶುಭಾಶಯಗಳು ಹಾಗೂ ಧನ್ಯವಾದಗಳನ್ನು ತಿಳಿಸುತ್ತೇವೆ.
ಶುಭಾಶಯ ಕೋರುವವರು :
ವಿಚಾರ ಮಂಟಪ ಸಾಹಿತ್ಯ ಬಳಗದ ಸಮಸ್ತ ಪಧಾದಿಕಾರಿಗಳು.
(ನಿಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ 9448713659 ವಾಟ್ಸಪ್ ಮಾತ್ರ)
ತಮಗೂ ಕೂಡಾ ಗೌರಿ ಗಣೇಶ ಹಬ್ಬದ ಶುಭಾಶಯಗಳು
ಪ್ರತ್ಯುತ್ತರಅಳಿಸಿಧನ್ಯವಾದಗಳು ಸರ್
ಪ್ರತ್ಯುತ್ತರಅಳಿಸಿನಿಮಗೂ ನಿಮ್ಮ ಕುಟುಂಬಕ್ಕೂ ಸಹ ಗೌರಿ ಗಣೇಶ ಹಬ್ಬದ
ಪ್ರತ್ಯುತ್ತರಅಳಿಸಿಹಾರ್ದಿಕ ಶುಭಾಶಯಗಳು