ಬುಧವಾರ, ಸೆಪ್ಟೆಂಬರ್ 4, 2024

ವಿದ್ಯಾರ್ಥಿ ಜೀವನ...

ವಿದ್ಯಾರ್ಥಿ ಜೀವನ...🌱
ಓ ನನ್ನ ವಿದ್ಯಾರ್ಥಿ ನಿನ್ನ 
ಜೀವನದ ಒಂದೊಂದು ಹೆಜ್ಜೆಯೂ
 ಈಗ ಅತ್ಯಮೂಲ್ಯ ಬಂಗಾರ
ಓಡೆವೆ ಇದ್ದಂತೆ ಸರಿಯಾದ 
ಮಾರ್ಗದಲ್ಲಿ ದಾಪುಗಾಲಿಡು 
ಈ ಸಮಯದಲ್ಲಿ ವಿದ್ಯಾರ್ಥಿ 
ನೀನು ಕಣೋ ...

ಬಂಗಾರವನ್ನ ಗಿರಣಿ 
ಅಂಗಡಿಯಲ್ಲಿ ತರಬಹುದು
ಆದರೆ ಸಮಯವನ್ನ ಗಿರಣಿ
ಅಂಗಡಿಯಲ್ಲಿ ತರುವುದಕ್ಕೆ 
ಆಗುವುದಿಲ್ಲ ವಿದ್ಯಾರ್ಥಿ ಕಣೋ.....

ವಿದ್ಯಾರ್ಥಿ ಜೀವನದಲ್ಲಿ
ಕಲಿತು ಬಿಡಬೇಕು
ಯೌವ್ವನದಲ್ಲಿ ಬದುಕು
ಕಟ್ಟಿಕೊಳ್ಳಬೇಕು
ವೃದ್ಯಾಪ್ಯದಲ್ಲಿ ಕಳೆದ 
ಕ್ಷಣಗಳನ್ನ ನೆನೆಪು ಮಾಡಿಕೊಳ್ಳಬೇಕು....



       ಕಾರ್ತಿಕ್...✍️
   ( ಶ್ರವಣ ಬೆಳಗೊಳ )

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ನೊಂದವಳು(ಸಣ್ಣಕಥೆ) - ಎಂ.‌ಆಶಾಕಿರಣ್

ಈ ಕಥಾನಾಯಕಿಯ ಹೆಸರು ಕುಸುಮ, ಇವಳು ಹಳ್ಳಿಯಲ್ಲಿ ಒಂದು ಬಡಕುಟುಂಬದಲ್ಲಿ ಜನಿಸುತ್ತಾಳೆ. ಇವಳ ತಂದೆಗೆ  ಗಂಡು ಮಗು ಬೇಕೆಂಬ ಹಂಬಲ, ಇದರ ಫಲವಾಗಿ ಇವನಿಗೆ ನಾಲ್ಕು ಹೆಣ್ಣುಮಕ...