ಬುಧವಾರ, ಜೂನ್ 25, 2025

ಹನಿಗವನ...

ಹನಿಗವನ

ಪರಾರಿ

ಎಲೆ ಹುಡುಗಿ
ನೀನಿದ್ದ ಮನೆಗೆ
ನಮ್ಮಪ್ಪನಿಗೆ
ಬಾಡಿಗೆ ನೀಡಿದ ನೀನು
ನನ್ನ ಹೃದಯ ಮಂದಿರದಲ್ಲಿ
ನೆಲೆಸಿದ್ದಕ್ಕೆ
ಬಾಡಿಗೆ ನೀಡದೆ
ಓಡಿ ಹೋದೆಯಲ್ಲ
ಇದು ಸರಿಯೆ..?

   
ಗೊರೂರು ಅನಂತರಾಜು
ಹಾಸನ
9449462879

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ಕರ್ನಾಟಕ ರಾಜ್ಯ ಸ್ಪಂದನ ಸಿರಿ ವೇದಿಕೆಯ ವತಿಯಿಂದ ಯಶಸ್ವಿಯಾಗಿ ನಡೆದ ರಾಷ್ಟ್ರೀಯ ವೈದ್ಯ ದಿನಾಚರಣೆ.‌

ದಿನಾಂಕ 1-7 2025, ಬೇಲೂರು:  ಕರ್ನಾಟಕ ರಾಜ್ಯ ಸ್ಪಂದನ ಸಿರಿ ವೇದಿಕೆ ಬೇಲೂರು ಘಟಕದ ವತಿಯಿಂದ ಬೇಲೂರಿನ ವೈಷ್ಣವಗೋಷ್ಠಿಯಲ್ಲಿ ರಾಷ್ಟ್ರೀಯ ವೈದ್ಯರ ದಿನದ ಪ್ರಯುಕ್ತ ಬೇಲೂ...