ಬುಧವಾರ, ಸೆಪ್ಟೆಂಬರ್ 22, 2021

ರಾಜ್ಯ ಮಟ್ಟದ ಕವನ ಸ್ಪರ್ಧೆ(ಪ್ರಕಟಣೆ):: ವಿಚಾರ ಮಂಟಪ ಸಾಹಿತ್ಯ ವೇದಿಕೆ.

ರಾಜ್ಯ ಮಟ್ಟದ ಕವನ ಸ್ಪರ್ಧೆ: ವಿಚಾರ  ಮಂಟಪ ಸಾಹಿತ್ಯ ವೇದಿಕೆ.
*ಜಿಲ್ಲಾ ಘಟಕ   :-   ಬೀದರ*

🍁🍁🍁🍁🍁🍁🍁🍁

  *ರಾಜ್ಯ ಮಟ್ಟದ ಕವನ ಸ್ಪರ್ಧೆ*
     💐💐💐💐💐
*ದಿನಾಂಕ- 26 ಸೆಪ್ಟೆಂಬರ್ 2021*
          
       *_ಸ್ಪರ್ಧೆ : 04*

⏰ *ಸಮಯ :  ಮಧ್ಯಾಹ್ನ 12 PM ಗಂಟೆಯಿಂದ ರಾತ್ರಿ 9:30 PM ಗಂಟೆಯವರೆಗೆ*

🌺🌺🌺🌺🌺🌺🌺🌺

*ವಿಷಯ : ಹೆಣ್ಣಿಗೆ ಕಾವಲಾಗು....  ಕಾಮುಕನಲ್ಲ*

☘️☘️☘️☘️☘️☘️☘️☘️
*ನಿರ್ವಹಣೆ :-ಪರಮೇಶ.ಡಿ.ವಿಳಸಪೂರೆ*
🍁🍁🍁🍁🍁🍁🍁🍁

*ಸ್ಪರ್ಧೆಯ ನಿಯಮಗಳು*
👇👇👇👇👇👇👇

ಸದ್ಯ ನಮ್ಮ ಸಮಾಜದಲ್ಲಿ ಹೆಣ್ಣಿನ ಮೇಲೆ ವಿಕೃತವಾಗಿ ನಡೆಯುತ್ತಿರುವ ಅತ್ಯಾಚಾರ ಮತ್ತು ಅವಳ ಹತ್ಯೆಯನ್ನು ಖಂಡಿಸಿ ಈ ಸ್ಪರ್ಧೆಯನ್ನು ಏರ್ಪಡಿಸಲಾಗಿದೆ.

     ಹೆಣ್ಣುತನಕ್ಕೆ ರಕ್ಷಣೆಯಿಲ್ಲದ ಸರ್ಕಾರದ ವಿರುದ್ಧ ಮತ್ತು ಈ ಕೃತ್ಯವನ್ನು ಮಾಡುತ್ತಿರುವ ಕಾಮುಕರಿಗೆ ಶಿಕ್ಷೆಯನ್ನು  ಒದಗಿಸುವ ವಿಷಯವನ್ನು ಆಧಾರಿಸಿ 
ನಿಮ್ಮ ಕವನವು ರಚನೆಯಗಲಿ.

🔸 ನಿಮ್ಮ ಕವನವು ಸ್ವರಚಿತವಾಗಿದು ಇದಕ್ಕಿಂತ ಮೊದಲು ಎಲ್ಲಿಯೂ ಪ್ರಕಟಗೊಂಡಿರಬಾರದು.

🔹ಒಬ್ಬರು ಒಂದೇ ಕವನ ಕಳಿಸಬೇಕು. ವಯಸ್ಸಿನ ನಿರ್ಭಂಧವಿಲ್ಲ. ಹೊಸ ವೈಚಾರಿಕ ಕವನಗಳಿಗೆ ಹೆಚ್ಚಿನ ಆಧ್ಯತೆ ನೀಡಲಾಗುವುದು

🔸ನಿಮ್ಮ ಕವನ ಕನಿಷ್ಠ  16- 18 ಸಾಲುಗಳ ಮಿತಿಯಲ್ಲಿರಲಿ.

🔹 ಕೊಟ್ಟಿರುವ ವಿಷಯಕ್ಕೆ  ಸೂಕ್ತವಾಗದ ಕವನವು ಸ್ಪರ್ಧೆಗೆ ಪರಿಗಣಿಸಲಾಗುವುದಿಲ್ಲ.

🔸 ಕವನವು ಕಡ್ಡಾಯವಾಗಿ whatsapp ನಲ್ಲಿಯೇ  ಟೈಪ್ ಮಾಡಿ ಕಳಿಸಬೇಕು. ಪಿಡಿಎಪ್, ಪೋಟೋ ಹೊಡೆದು, docx, jpg, tif ಮುಂತಾದ ಪಾರ್ಮಾಟಿನಲ್ಲಿ ಕಳಿಸಿದರೆ ಸ್ಪರ್ಧೆಗೆ ಪರಿಗಣಿಸುದಿಲ್ಲ.

🔹 ಈ ಕವನ ಸ್ಪರ್ಧೆಯಲ್ಲಿ ಎಲ್ಲಾ ವಯೋಮಾನದವರು ಭಾಗವಹಿಸಬಹುದು.

🔸ಕವನವು ವಿಚಾರ ಮಂಟಪ ಸಾಹಿತ್ಯ ವೇದಿಕೆ(ಬೀದರ)  ಬಳಗದಲ್ಲಿ ಸಂಪೂರ್ಣ ವಿಳಾಸದ ಜೊತೆಗೆ ಹಾಕಬೇಕು. 

🔸ಸಮಯಕ್ಕೆ ಮುಂಚೆ ಹಾಗೂ ನಂತರ ಬಂದ ಕವನಗಳನ್ನು ಗಣನೆಗೆ ತೆಗೆದುಕೊಳ್ಳುವುದಿಲ್ಲ.


🔹 ಸ್ಪರ್ಧೆ ನಡೆಯುವ ಸಮಯದಲ್ಲಿ ಯಾವುದೇ ಕವನಕ್ಕೆ ವಿಮರ್ಶೆ ಮಾಡಬಾರದು. 

🔸 ಸ್ಪರ್ಧೆಯಲ್ಲಿ ವಿಜೇತರಾದ ಕವಿಗಳಿಗೆ E- Certificate ವಿದ್ಯುನ್ಮಾನ ಪ್ರಮಾಣ ಪತ್ರ ನೀಡಲಾಗುವುದು.

🔹ತೀರ್ಪುಗಾರರ ತೀರ್ಮಾನವೇ ಅಂತಿಮ ತೀರ್ಮಾನವಾಗಿರುತ್ತದೆ.

ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ:- 

*ಪರಮೇಶ.ಡಿ.ವಿಳಸಪೂರೆ*
ಜಿಲ್ಲಾ ಕಾರ್ಯದರ್ಶಿ/ಬಳಗದ ನಿರ್ವಾಹಕರು +91 80506 83835

*ರೋಹಿಣಿ. ಬಿರಾದಾರ್* ಮಹಿಳಾ ಕಾರ್ಯದರ್ಶಿ 
+919353315077

*ಅಂಜನ್ ಕುಮಾರ್*
ರಾಜ್ಯ ಅಧ್ಯಕ್ಷರು +91 74831 46697

*ವರುಣ್ ರಾಜ್*
ರಾಜ್ಯ ಗೌರವ ಅಧ್ಯಕ್ಷರು

 *ಅಶ್ವಜೀತ ದಂಡಿನ* 
 ಜಿಲ್ಲಾಧ್ಯಕ್ಷರು 

*ಸಿರಿಗನ್ನಡಂ ಗೆಲ್ಗೆ ಸಿರಿಗನ್ನಡಂ ಬಾಳ್ಗೆ*


*ಪ್ರತಿಭೆ ನಿಮ್ಮದು ಪ್ರೋತ್ಸಾಹ ನಮ್ಮದು*



(ನಿಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ 9448713659 ವಾಟ್ಸಪ್ ಮಾತ್ರ)



ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ಕರ್ನಾಟಕ ರಾಜ್ಯ ಸ್ಪಂದನ ಸಿರಿ ವೇದಿಕೆಯ ವತಿಯಿಂದ ಯಶಸ್ವಿಯಾಗಿ ನಡೆದ ರಾಷ್ಟ್ರೀಯ ವೈದ್ಯ ದಿನಾಚರಣೆ.‌

ದಿನಾಂಕ 1-7 2025, ಬೇಲೂರು:  ಕರ್ನಾಟಕ ರಾಜ್ಯ ಸ್ಪಂದನ ಸಿರಿ ವೇದಿಕೆ ಬೇಲೂರು ಘಟಕದ ವತಿಯಿಂದ ಬೇಲೂರಿನ ವೈಷ್ಣವಗೋಷ್ಠಿಯಲ್ಲಿ ರಾಷ್ಟ್ರೀಯ ವೈದ್ಯರ ದಿನದ ಪ್ರಯುಕ್ತ ಬೇಲೂ...