ರಾಜ್ಯ ಮಟ್ಟದ ಕವನ ಸ್ಪರ್ಧೆ: ವಿಚಾರ ಮಂಟಪ ಸಾಹಿತ್ಯ ವೇದಿಕೆ.
*ಜಿಲ್ಲಾ ಘಟಕ :- ಬೀದರ*
🍁🍁🍁🍁🍁🍁🍁🍁
*ರಾಜ್ಯ ಮಟ್ಟದ ಕವನ ಸ್ಪರ್ಧೆ*
💐💐💐💐💐
*ದಿನಾಂಕ- 26 ಸೆಪ್ಟೆಂಬರ್ 2021*
*_ಸ್ಪರ್ಧೆ : 04*
⏰ *ಸಮಯ : ಮಧ್ಯಾಹ್ನ 12 PM ಗಂಟೆಯಿಂದ ರಾತ್ರಿ 9:30 PM ಗಂಟೆಯವರೆಗೆ*
🌺🌺🌺🌺🌺🌺🌺🌺
*ವಿಷಯ : ಹೆಣ್ಣಿಗೆ ಕಾವಲಾಗು.... ಕಾಮುಕನಲ್ಲ*
☘️☘️☘️☘️☘️☘️☘️☘️
*ನಿರ್ವಹಣೆ :-ಪರಮೇಶ.ಡಿ.ವಿಳಸಪೂರೆ*
🍁🍁🍁🍁🍁🍁🍁🍁
*ಸ್ಪರ್ಧೆಯ ನಿಯಮಗಳು*
👇👇👇👇👇👇👇
ಸದ್ಯ ನಮ್ಮ ಸಮಾಜದಲ್ಲಿ ಹೆಣ್ಣಿನ ಮೇಲೆ ವಿಕೃತವಾಗಿ ನಡೆಯುತ್ತಿರುವ ಅತ್ಯಾಚಾರ ಮತ್ತು ಅವಳ ಹತ್ಯೆಯನ್ನು ಖಂಡಿಸಿ ಈ ಸ್ಪರ್ಧೆಯನ್ನು ಏರ್ಪಡಿಸಲಾಗಿದೆ.
ಹೆಣ್ಣುತನಕ್ಕೆ ರಕ್ಷಣೆಯಿಲ್ಲದ ಸರ್ಕಾರದ ವಿರುದ್ಧ ಮತ್ತು ಈ ಕೃತ್ಯವನ್ನು ಮಾಡುತ್ತಿರುವ ಕಾಮುಕರಿಗೆ ಶಿಕ್ಷೆಯನ್ನು ಒದಗಿಸುವ ವಿಷಯವನ್ನು ಆಧಾರಿಸಿ
ನಿಮ್ಮ ಕವನವು ರಚನೆಯಗಲಿ.
🔸 ನಿಮ್ಮ ಕವನವು ಸ್ವರಚಿತವಾಗಿದು ಇದಕ್ಕಿಂತ ಮೊದಲು ಎಲ್ಲಿಯೂ ಪ್ರಕಟಗೊಂಡಿರಬಾರದು.
🔹ಒಬ್ಬರು ಒಂದೇ ಕವನ ಕಳಿಸಬೇಕು. ವಯಸ್ಸಿನ ನಿರ್ಭಂಧವಿಲ್ಲ. ಹೊಸ ವೈಚಾರಿಕ ಕವನಗಳಿಗೆ ಹೆಚ್ಚಿನ ಆಧ್ಯತೆ ನೀಡಲಾಗುವುದು
🔸ನಿಮ್ಮ ಕವನ ಕನಿಷ್ಠ 16- 18 ಸಾಲುಗಳ ಮಿತಿಯಲ್ಲಿರಲಿ.
🔹 ಕೊಟ್ಟಿರುವ ವಿಷಯಕ್ಕೆ ಸೂಕ್ತವಾಗದ ಕವನವು ಸ್ಪರ್ಧೆಗೆ ಪರಿಗಣಿಸಲಾಗುವುದಿಲ್ಲ.
🔸 ಕವನವು ಕಡ್ಡಾಯವಾಗಿ whatsapp ನಲ್ಲಿಯೇ ಟೈಪ್ ಮಾಡಿ ಕಳಿಸಬೇಕು. ಪಿಡಿಎಪ್, ಪೋಟೋ ಹೊಡೆದು, docx, jpg, tif ಮುಂತಾದ ಪಾರ್ಮಾಟಿನಲ್ಲಿ ಕಳಿಸಿದರೆ ಸ್ಪರ್ಧೆಗೆ ಪರಿಗಣಿಸುದಿಲ್ಲ.
🔹 ಈ ಕವನ ಸ್ಪರ್ಧೆಯಲ್ಲಿ ಎಲ್ಲಾ ವಯೋಮಾನದವರು ಭಾಗವಹಿಸಬಹುದು.
🔸ಕವನವು ವಿಚಾರ ಮಂಟಪ ಸಾಹಿತ್ಯ ವೇದಿಕೆ(ಬೀದರ) ಬಳಗದಲ್ಲಿ ಸಂಪೂರ್ಣ ವಿಳಾಸದ ಜೊತೆಗೆ ಹಾಕಬೇಕು.
🔸ಸಮಯಕ್ಕೆ ಮುಂಚೆ ಹಾಗೂ ನಂತರ ಬಂದ ಕವನಗಳನ್ನು ಗಣನೆಗೆ ತೆಗೆದುಕೊಳ್ಳುವುದಿಲ್ಲ.
🔹 ಸ್ಪರ್ಧೆ ನಡೆಯುವ ಸಮಯದಲ್ಲಿ ಯಾವುದೇ ಕವನಕ್ಕೆ ವಿಮರ್ಶೆ ಮಾಡಬಾರದು.
🔸 ಸ್ಪರ್ಧೆಯಲ್ಲಿ ವಿಜೇತರಾದ ಕವಿಗಳಿಗೆ E- Certificate ವಿದ್ಯುನ್ಮಾನ ಪ್ರಮಾಣ ಪತ್ರ ನೀಡಲಾಗುವುದು.
🔹ತೀರ್ಪುಗಾರರ ತೀರ್ಮಾನವೇ ಅಂತಿಮ ತೀರ್ಮಾನವಾಗಿರುತ್ತದೆ.
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ:-
*ಪರಮೇಶ.ಡಿ.ವಿಳಸಪೂರೆ*
ಜಿಲ್ಲಾ ಕಾರ್ಯದರ್ಶಿ/ಬಳಗದ ನಿರ್ವಾಹಕರು +91 80506 83835
*ರೋಹಿಣಿ. ಬಿರಾದಾರ್* ಮಹಿಳಾ ಕಾರ್ಯದರ್ಶಿ
+919353315077
*ಅಂಜನ್ ಕುಮಾರ್*
ರಾಜ್ಯ ಅಧ್ಯಕ್ಷರು +91 74831 46697
*ವರುಣ್ ರಾಜ್*
ರಾಜ್ಯ ಗೌರವ ಅಧ್ಯಕ್ಷರು
*ಅಶ್ವಜೀತ ದಂಡಿನ*
ಜಿಲ್ಲಾಧ್ಯಕ್ಷರು
*ಸಿರಿಗನ್ನಡಂ ಗೆಲ್ಗೆ ಸಿರಿಗನ್ನಡಂ ಬಾಳ್ಗೆ*
*ಪ್ರತಿಭೆ ನಿಮ್ಮದು ಪ್ರೋತ್ಸಾಹ ನಮ್ಮದು*
(ನಿಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ 9448713659 ವಾಟ್ಸಪ್ ಮಾತ್ರ)
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ