ಗುರುವಾರ, ಡಿಸೆಂಬರ್ 2, 2021

ಸಂತಸದ ಸದ್ದು (ಕವಿತೆ) - ಸ್ಪೂರ್ತಿ ಎಸ್. ಆರ್.

ನೀವು ಬರುವಾಗ ನನ್ನ ಮನ ನಗು ಬೀರುತ್ತಿದೆ ಆ ಚಂದ್ರನಂತೆ..!
ನಿಮ್ಮ ನಡತೆ ನೋಡಿ ಕಣ್ಣುಗಳು ನರ್ತಿಸುತ್ತಿದೆ ಅ ನವಿಲಿನಂತೆ.....!
ನಿಮ್ಮ ಮಾತು ಕೇಳಿ ನನ್ನ ಕರ್ಣಗಳು ಆಲಿಸುತ್ತಿದೆ ಆ ಕೋಗಿಲೆಯ ಧ್ವನಿ ಆಲಿಸಿದಂತೆ ...!
ನಿಮ್ಮ ಮೃದು ಸ್ವಭಾವ ಕಂಡು ಮನಸ್ಸು ವರ್ತಿಸುತ್ತಿದೆ ಮಲ್ಲಿಗೆಯಂತೆ ...!
ನಿಮ್ಮ ಅಂದವ ಕಂಡು ಮಧುರ ಮನಸ್ಸಾಕ್ಷಿ ಆಗುತ್ತಿದೆ ಚಿನ್ನದಂತೆ...!
ನಿಮ್ಮ ಚಂದ ಹೇಗೆ ವರ್ಣಿಸಲಿ ನಾ ನೀವೇ ಚಂದನ ವಾಗಿ ಇರುವಾಗ ........! 
ನನ್ನ ಗುರುಗಳು ಚಂದನ ಮೇಡಂ  ನಿಮಗಾಗಿ ನನ್ನ ಈ ಕವನ...!

  - ಸ್ಪೂರ್ತಿ ಎಸ್. ಆರ್.


(ನಿಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ 9448713659 ವಾಟ್ಸಪ್ ಮಾತ್ರ)

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ಕರ್ನಾಟಕ ರಾಜ್ಯ ಸ್ಪಂದನ ಸಿರಿ ವೇದಿಕೆಯ ವತಿಯಿಂದ ಯಶಸ್ವಿಯಾಗಿ ನಡೆದ ರಾಷ್ಟ್ರೀಯ ವೈದ್ಯ ದಿನಾಚರಣೆ.‌

ದಿನಾಂಕ 1-7 2025, ಬೇಲೂರು:  ಕರ್ನಾಟಕ ರಾಜ್ಯ ಸ್ಪಂದನ ಸಿರಿ ವೇದಿಕೆ ಬೇಲೂರು ಘಟಕದ ವತಿಯಿಂದ ಬೇಲೂರಿನ ವೈಷ್ಣವಗೋಷ್ಠಿಯಲ್ಲಿ ರಾಷ್ಟ್ರೀಯ ವೈದ್ಯರ ದಿನದ ಪ್ರಯುಕ್ತ ಬೇಲೂ...