ಬದುಕಿನ ಆಗುಹೋಗುಗಳೇ
ಕವಿ ಮನದಲ್ಲಿನ
ಪ್ರತಿ ಪದಗಳು
ಮನಸ್ಥಿತಿಯ ಮಾತುಗಳೇ
ಅರಳಿ ಬರುವವು ಹೂವುಗಳು
ಒತ್ತಡದಲ್ಲೆಂದೂ ಬರದು
ಒಂದೂ ಪದಪುಂಜಗಳು
ಮನಶ್ಯಾಂತಿಗೆ ಬೇಕು ನಿದ್ದೆ
ನಿದ್ದೆ ಮಾಡಿ ಚಿಂತೆಗೆ ಕೊಟ್ಟು ಗುದ್ದು
ಏಳಿ ಏದ್ದೇಳಿ ಒಳ್ಳೆಯ ಯೋಚನೆ ಹೊತ್ತು
ನಿಮ್ಮ ಬದುಕು ರೂಪ ಮಾಡಿಕೊಳ್ಳಿ ಮುತ್ತು.
- ಶಿವಾ ಮದಭಾಂವಿ, ಗೋಕಾಕ.
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ