ಸೋಮವಾರ, ಜನವರಿ 15, 2024

ಬದುಕು ಬರಹ (ಕವಿತೆ) - ಶಿವಾ ಮದಭಾಂವಿ, ಗೋಕಾಕ.

ಬದುಕಿನ ಆಗುಹೋಗುಗಳೇ
ಕವಿ ಮನದಲ್ಲಿನ
 ಪ್ರತಿ ಪದಗಳು

ಮನಸ್ಥಿತಿಯ ಮಾತುಗಳೇ
ಅರಳಿ ಬರುವವು ಹೂವುಗಳು

ಒತ್ತಡದಲ್ಲೆಂದೂ ಬರದು
ಒಂದೂ ಪದಪುಂಜಗಳು

ಮನಶ್ಯಾಂತಿಗೆ ಬೇಕು ನಿದ್ದೆ
ನಿದ್ದೆ ಮಾಡಿ ಚಿಂತೆಗೆ ಕೊಟ್ಟು ಗುದ್ದು

ಏಳಿ ಏದ್ದೇಳಿ ಒಳ್ಳೆಯ ಯೋಚನೆ ಹೊತ್ತು
ನಿಮ್ಮ ಬದುಕು ರೂಪ ಮಾಡಿಕೊಳ್ಳಿ ಮುತ್ತು.

- ಶಿವಾ ಮದಭಾಂವಿ, ಗೋಕಾಕ.


ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ಕರ್ನಾಟಕ ರಾಜ್ಯ ಸ್ಪಂದನ ಸಿರಿ ವೇದಿಕೆಯ ವತಿಯಿಂದ ಯಶಸ್ವಿಯಾಗಿ ನಡೆದ ರಾಷ್ಟ್ರೀಯ ವೈದ್ಯ ದಿನಾಚರಣೆ.‌

ದಿನಾಂಕ 1-7 2025, ಬೇಲೂರು:  ಕರ್ನಾಟಕ ರಾಜ್ಯ ಸ್ಪಂದನ ಸಿರಿ ವೇದಿಕೆ ಬೇಲೂರು ಘಟಕದ ವತಿಯಿಂದ ಬೇಲೂರಿನ ವೈಷ್ಣವಗೋಷ್ಠಿಯಲ್ಲಿ ರಾಷ್ಟ್ರೀಯ ವೈದ್ಯರ ದಿನದ ಪ್ರಯುಕ್ತ ಬೇಲೂ...