ಸೋಮವಾರ, ಜನವರಿ 15, 2024

ಬದುಕು ಬರಹ (ಕವಿತೆ) - ಶಿವಾ ಮದಭಾಂವಿ, ಗೋಕಾಕ.

ಬದುಕಿನ ಆಗುಹೋಗುಗಳೇ
ಕವಿ ಮನದಲ್ಲಿನ
 ಪ್ರತಿ ಪದಗಳು

ಮನಸ್ಥಿತಿಯ ಮಾತುಗಳೇ
ಅರಳಿ ಬರುವವು ಹೂವುಗಳು

ಒತ್ತಡದಲ್ಲೆಂದೂ ಬರದು
ಒಂದೂ ಪದಪುಂಜಗಳು

ಮನಶ್ಯಾಂತಿಗೆ ಬೇಕು ನಿದ್ದೆ
ನಿದ್ದೆ ಮಾಡಿ ಚಿಂತೆಗೆ ಕೊಟ್ಟು ಗುದ್ದು

ಏಳಿ ಏದ್ದೇಳಿ ಒಳ್ಳೆಯ ಯೋಚನೆ ಹೊತ್ತು
ನಿಮ್ಮ ಬದುಕು ರೂಪ ಮಾಡಿಕೊಳ್ಳಿ ಮುತ್ತು.

- ಶಿವಾ ಮದಭಾಂವಿ, ಗೋಕಾಕ.


ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ನೊಂದವಳು(ಸಣ್ಣಕಥೆ) - ಎಂ.‌ಆಶಾಕಿರಣ್

ಈ ಕಥಾನಾಯಕಿಯ ಹೆಸರು ಕುಸುಮ, ಇವಳು ಹಳ್ಳಿಯಲ್ಲಿ ಒಂದು ಬಡಕುಟುಂಬದಲ್ಲಿ ಜನಿಸುತ್ತಾಳೆ. ಇವಳ ತಂದೆಗೆ  ಗಂಡು ಮಗು ಬೇಕೆಂಬ ಹಂಬಲ, ಇದರ ಫಲವಾಗಿ ಇವನಿಗೆ ನಾಲ್ಕು ಹೆಣ್ಣುಮಕ...