ಭಾನುವಾರ, ಜುಲೈ 11, 2021

ಪ್ರಕಟಣೆ : ಗೀತ ಗಾಯನ ಸ್ಪರ್ಧೆ - ಸರ್ಜಿ ಆಡಿಯೋ.

 ಸಂತೋಷ್ ಆರ್  ಉಡೇವು ಅವರ ಸಾರಥ್ಯದಲ್ಲಿ ನಡೆಯಲಿರುವ ಗೀತಾ ಗಾಯನ ಸ್ಪರ್ಧೆ
"ಕನ್ನಡ ಸಂಗೀತ"   ಸರ್ಜೀ ಆಡಿಯೋ ಆರ್ಪಿಸುವ

ಈ ಸ್ಪರ್ಧೆಯಲ್ಲಿ ಭಾಗವಹಿಸಲು ಕನ್ನಡ ಗೀತೆಗಳನ್ನು ಹಾಡಲು ಇಚ್ಛೆ ಪಡುವ ಕಲಾವಿದರು ಈ ಕೆಳಕಂಡ ಸಂಖ್ಯೆಗಳಿಗೆ ಕರೆ ಮಾಡಿ ನೊಂದಣಿ ಮಾಡಿಕೊಳ್ಳಿ ವೇದಿಕೆ ದಿನಾಂಕವನ್ನು ಶೀಘ್ರದಲ್ಲಿ ತಿಳಿಸಲಾಗುವುದು 

೧. ಎರಿಸ್ವಾಮಿ - 7259797572
೨. ಉಪ್ಪಿ ಬಿ. ಜಿ. ಕೆರೆ - 8861843806.


(ನಿಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ 9448713659 ವಾಟ್ಸಪ್ ಮಾತ್ರ)

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ನೊಂದವಳು(ಸಣ್ಣಕಥೆ) - ಎಂ.‌ಆಶಾಕಿರಣ್

ಈ ಕಥಾನಾಯಕಿಯ ಹೆಸರು ಕುಸುಮ, ಇವಳು ಹಳ್ಳಿಯಲ್ಲಿ ಒಂದು ಬಡಕುಟುಂಬದಲ್ಲಿ ಜನಿಸುತ್ತಾಳೆ. ಇವಳ ತಂದೆಗೆ  ಗಂಡು ಮಗು ಬೇಕೆಂಬ ಹಂಬಲ, ಇದರ ಫಲವಾಗಿ ಇವನಿಗೆ ನಾಲ್ಕು ಹೆಣ್ಣುಮಕ...