"ತನುಶ್ರೀ ಪ್ರಕಾಶನ ಸಂಸ್ಥೆ ಸೂಲೇನಹಳ್ಳಿ 🌹"
🌹🌹🌹🌿🌿🌹🌹🌹
*"ದಿನಾಂಕ ೨೯/೦೮/೨೦೨೧ ಭಾನುವಾರ ಹಾಡು ಸ್ಪರ್ಧೆ"*
*"ಪ್ರಕಾರ: ಗೀತ ಗಾಯನ
*" ಹಾಡು ವಿಷಯ*: ಡಾ. ವಿಷ್ಣುವರ್ಧನ್ ಅವರ ಅಭಿನಯದ ' ಹೃದಯ ಗೀತೆ' ಚಲನಚಿತ್ರ ಇರುವ ಹಾಡುಗಳಲ್ಲಿ ಯಾವುದಾದರೂ ಒಂದು ಹಾಡು ಹಾಡಿ ಕಳುಹಿಸಿ ಕೊಡಿ
*"ನಿಯಮಗಳು"*
ಹಾಡುಗಳಿಗಿಂತ ಮೊದಲು ತನುಶ್ರೀ ಪ್ರಕಾಶನ ಸೂಲೇನಹಳ್ಳಿ ಸ್ಪರ್ಧೆಗಾಗಿ ಎಂದು ಕಡ್ಡಾಯವಾಗಿ ನಮೂದಿಸುವುದು.*
👉 *ಕೊನೆಯಲ್ಲಿ ನಿಮ್ಮ ಹೆಸರು,ವಿಳಾಸ ಮತ್ತು ಪೋನ್ ನಂಬರ್ ಸ್ಪಷ್ಟವಾಗಿ ನಮೂದಿಸುವುದು*
👉 *" ಕೊಟ್ಟ ವಿಷಯಕ್ಕೆ ಹಾಡು ನಿಮ್ಮದೇ ದನಿಯಲ್ಲಿ ಹಾಡಿ ಕಳುಹಿಸಿ ಕೊಡಿ
👉 *ಕನಿಷ್ಠ ೩-೫ ನಿಮಿಷಗಳ ಕಾಲ ಹಾಡು ವೀಡಿಯೋ ಮಾಡಿ ಕಳುಹಿಸಿ ಕೊಡಿ ಮತ್ತು ಕರೋಕೆ ಬಳಸಿ ಹಾಡಿ ಕಳುಹಿಸಿ ಕೊಡಬಹುದು
ಭಾಗವಹಿಸಿದ ಎಲ್ಲಾ ಗಾಯಕರಿಗೆ ಇ - ಪ್ರಮಾಣ ಪತ್ರ ನೀಡಿ ಗೌರವಿಸಲಾಗುತ್ತದೆ
👉 *"ನಿಮ್ಮ ಹಾಡು ಈ ಹಿಂದೆ ಯಾವುದೇ ಜಾಲತಾಣಗಳಲ್ಲಿ ಪ್ರಕಟವಾಗಿರಬಾರದು"*
👉 ಭಾನುವಾರ ಬೆಳಿಗ್ಗೆ ೯.೩೦ ರಿಂದ ರಾತ್ರಿ ೧೦.೦೦ ಗಂಟೆ ವರೆಗೆ ಕೆಳಗೆ ಕೊಟ್ಟಿರುವ ಸಂಖ್ಯೆಗಳಿಗೆ ಹಾಡು ಕಳುಹಿಸಬೇಕು.*
*.ಎಸ್. ರಾಜು ಸೂಲೇನಹಳ್ಳಿ *
*9741566313
*ಪ್ರಕಾಶಕರು ತನುಶ್ರೀ ಪ್ರಕಾಶನ ಸೂಲೇನಹಳ್ಳಿ
*ಅಧ್ಯಕ್ಷತೆ: ಲಿಂಗರಾಜ್ ತಿಮ್ಮನಹಳ್ಳಿ
ಗಾಯಕರು ಮತ್ತು ಕಲಾವಿದರು
👉 *"ಸ್ಪರ್ಧೆಯ ಸಮಯದಲ್ಲಿ ಬೇರೆ ಯಾವುದೇ ಸಂದೇಶಗಳನ್ನು ಹಾಕುವಂತಿಲ್ಲ.*
👉 *ತಾವು ಹಾಡುವ
ಹಾಡು ಯಾವುದೇ ವ್ಯಕ್ತಿ , ದೇಶ, ರಾಜಕೀಯ ಪ್ರೇರಿತ ಸಂದೇಶವನ್ನು ನೀಡದಂತಿರಲಿ*
🌹🌹🌹🌹🌹🌹🌹🌹
ತೀರ್ಪುಗಾರರು : ಶ್ರೀಯುತ ವೀರು ಹೂಗಾರ ಗಾಯಕರು
ಯುವ ಬರಹಗಾರರು ಮತ್ತು ಕಲಾವಿದರು
" ಎಲ್ಲರೂ ಕಲಿಯೋಣ: ಎಲ್ಲರೂ ಬೆಳೆಯೋಣ "
(ನಿಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ 9448713659 ವಾಟ್ಸಪ್ ಮಾತ್ರ)
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ