ಶುಕ್ರವಾರ, ಆಗಸ್ಟ್ 27, 2021

ರಾಜ್ಯ ಮಟ್ಟದ ಲೇಖನ ಸ್ಪರ್ಧೆ : ವಿಚಾರ ಮಂಟಪ ಸಾಹಿತ್ಯ ವೇದಿಕೆ, ಜಿಲ್ಲಾ ಘಟಕ - ಬೀದರ್.

*ವಿಚಾರ ಮಂಟಪ ಸಾಹಿತ್ಯ ವೇದಿಕೆ*
*~~~~~~~~~~~~~~~~~~*
*ಜಿಲ್ಲಾ ಘಟಕ:-ಬೀದರ*
🌸🌸🌸🌸🌸🌸🌸🌸
  *ರಾಜ್ಯ ಮಟ್ಟದ ಲೇಖನ ಸ್ಪರ್ಧೆ*
     💐💐💐💐💐
*ದಿನಾಂಕ-  30 ಆಗಸ್ಟ್ 2021*
          
       *_ಸ್ಪರ್ಧೆ : 03*

⏰ *ಸಮಯ :  ಮಧ್ಯಾಹ್ನ 2:30 PM ಗಂಟೆಯಿಂದ ರಾತ್ರಿ 9:30 PM ಗಂಟೆಯವರೆಗೆ*

🌺🌺🌺
*ವಿಷಯ : "ಶಿಕ್ಷಣದಲ್ಲಿ ಮೊಬೈಲ್ ಬಳಕೆ"*

🏠🏠🏠🏠🏠🏠🏠
*ನಿರ್ವಹಣೆ :-ಪರಮೇಶ.ಡಿ.ವಿಳಸಪೂರೆ*
                   *ರೋಹಿಣಿ ಬೀರಾದರ್*
🦚🦚🦚🦚🦚🦚🦚
*ಸ್ಪರ್ಧೆಯ ನಿಯಮಗಳು*
👇👇👇👇👇👇👇

👉 ನಿಮ್ಮ ಲೇಖನವು ಸ್ವರಚಿತವಾಗಿದು ಇದಕ್ಕಿಂತ ಮೊದಲು ಎಲ್ಲಿಯೂ ಪ್ರಕಟಗೊಂಡಿರಭಾರದ್ದು.

👉ಒಬ್ಬರು ಒಂದೇ ಲೇಖನ ಕಳಿಸಬೇಕು. ವಯಸ್ಸಿನ ನಿರ್ಭಂಧವಿಲ್ಲ. ಹೊಸ ವೈಚಾರಿಕ ಲೇಖನಗಳಿಗೆ ಹೆಚ್ಚಿನ ಆಧ್ಯತೆ ನೀಡಲಾಗುವುದು

👉ನಿಮ್ಮ ಲೇಖನ ಗರಿಷ್ಠ 230 ಪದಗಳು ಮೀರದಂತೆ ಇರಲಿ 

👉 ಕೊಟ್ಟಿರುವ ವಿಷಯಕ್ಕೆ ಸಂಬಂಧಿಸದ ಲೇಖನಗಳು ಸ್ಪರ್ಧೆಗೆ ಪರಿಗಣಿಸಲಾಗುವುದಿಲ್ಲ.

👉 ಲೇಖನವು ಕಡ್ಡಾಯವಾಗಿ whatsapp ನಲ್ಲಿಯೇ  ಟೈಪ್ ಮಾಡಿ ಕಳಿಸಬೇಕು. ಪಿಡಿಎಪ್, ಪೋಟೋ ಹೊಡೆದು, docx, jpg, tif ಮುಂತಾದ ಪಾರ್ಮಾಟಿನಲ್ಲಿ ಕಳಿಸಿದರೆ ಸ್ಪರ್ಧೆಗೆ ಪರಿಗಣಿಸುದಿಲ್ಲ.

👉 ಲೇಖನವು  *ವಿಚಾರ ಮಂಟಪ ಸಾಹಿತ್ಯ ವೇದಿಕೆ(ಬೀದರ)*  ಬಳಗದಲ್ಲಿ ಸಂಪೂರ್ಣ ವಿಳಾಸದ ಜೊತೆಗೆ ಹಾಕಬೇಕು. 

✍️ ಸಮಯಕ್ಕೆ ಮುಂಚೆ ಹಾಗೂ ನಂತರ ಬಂದ ಲೇಖನಗಳು ಗಣನೆಗೆ ತೆಗೆದುಕೊಳ್ಳುವುದಿಲ್ಲ.


✍️ ಸ್ಪರ್ಧೆ ನಡೆಯುವ ಸಮಯದಲ್ಲಿ ಯಾವುದೇ ಲೇಖನಕ್ಕೆ ವಿಮರ್ಶೆ ಮಾಡಬಾರದು. 

👉 ಸ್ಪರ್ಧೆಯಲ್ಲಿ ವಿಜೇತರಾದ ಲೇಖಕರಿಗೆ E-Certificate ವಿದ್ಯುನ್ಮಾನ ಪ್ರಮಾಣ ಪತ್ರ ನೀಡಲಾಗುವುದು.

👉 ಸೆಪ್ಟೆಂಬರ್ 06ಕ್ಕೆ ಫಲಿತಾಂಶ ಹೊರಡಿಸಲಾಗುವುದು.

✍️ ತೀರ್ಪುಗಾರರ ತೀರ್ಮಾನವೇ ಅಂತಿಮ ತೀರ್ಮಾನವಾಗಿರುತ್ತದೆ.

ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ:- 

*ಪರಮೇಶ.ಡಿ.ವಿಳಸಪೂರೆ*
ಜಿಲ್ಲಾ ಕಾರ್ಯದರ್ಶಿ/ಬಳಗದ ನಿರ್ವಾಹಕರು +91 80506 83835
*ರೋಹಿಣಿ ಬೀರಾದರ್*
ಮಹಿಳಾ ಕಾರ್ಯದರ್ಶಿ/ಬಳಗದ ನಿರ್ವಾಹಕರು+91 93533 15077

*ಅಂಜನ್ ಕುಮಾರ್*
ರಾಜ್ಯ ಅಧ್ಯಕ್ಷರು +91 74831 46697

 *ಅಶ್ವಜೀತ ದಂಡಿನ* 
 ಜಿಲ್ಲಾಧ್ಯಕ್ಷರು 

 *ಅಜೇಯ್.ಪಿ.ಎಸ್*
ಜಿಲ್ಲಾ ಉಪಾಧ್ಯಕ್ಷರು

 *ಪರಮೇಶ.ಡಿ.ವಿಳಸಪೂರೆ* 
ಜಿಲ್ಲಾ ಕಾರ್ಯದರ್ಶಿ

*ಸುನೀತಾ.ಎಸ್.ಪಾಟೀಲ*
ಜಿಲ್ಲಾ ಸಹಾ ಕಾರ್ಯದರ್ಶಿ

*ರೋಹಿಣಿ ಬೀರಾದರ್*
ಜಿಲ್ಲಾ ಮಹಿಳಾ ಕಾರ್ಯದರ್ಶಿ

*ಸಂಗೀತಾ ಕಲಬುರ್ಗೆ*
ಜಿಲ್ಲಾ ಜಂಟಿ ಕಾರ್ಯದರ್ಶಿ

*ಉಮೇಶ್ ಬಾಬು ಮಠದ್ (ಉಬಾಮ)* 
ಜಿಲ್ಲಾ ಕೋಶಾಧಿಕಾರಿ

*ಸಿರಿಗನ್ನಡಂ ಗೆಲ್ಗೆ ಸಿರಿಗನ್ನಡಂ ಬಾಳ್ಗೆ*

*ಪ್ರತಿಭೆ ನಿಮ್ಮದು ಪ್ರೋತ್ಸಾಹ ನಮ್ಮದು*


(ನಿಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ 9448713659 ವಾಟ್ಸಪ್ ಮಾತ್ರ)

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ಕರ್ನಾಟಕ ರಾಜ್ಯ ಸ್ಪಂದನ ಸಿರಿ ವೇದಿಕೆಯ ವತಿಯಿಂದ ಯಶಸ್ವಿಯಾಗಿ ನಡೆದ ರಾಷ್ಟ್ರೀಯ ವೈದ್ಯ ದಿನಾಚರಣೆ.‌

ದಿನಾಂಕ 1-7 2025, ಬೇಲೂರು:  ಕರ್ನಾಟಕ ರಾಜ್ಯ ಸ್ಪಂದನ ಸಿರಿ ವೇದಿಕೆ ಬೇಲೂರು ಘಟಕದ ವತಿಯಿಂದ ಬೇಲೂರಿನ ವೈಷ್ಣವಗೋಷ್ಠಿಯಲ್ಲಿ ರಾಷ್ಟ್ರೀಯ ವೈದ್ಯರ ದಿನದ ಪ್ರಯುಕ್ತ ಬೇಲೂ...