*ವಿಚಾರ ಮಂಟಪ ಸಾಹಿತ್ಯ ವೇದಿಕೆ*
*~~~~~~~~~~~~~~~~~~*
*ಜಿಲ್ಲಾ ಘಟಕ:-ಬೀದರ*
🌸🌸🌸🌸🌸🌸🌸🌸
*ರಾಜ್ಯ ಮಟ್ಟದ ಲೇಖನ ಸ್ಪರ್ಧೆ*
💐💐💐💐💐
*ದಿನಾಂಕ- 30 ಆಗಸ್ಟ್ 2021*
*_ಸ್ಪರ್ಧೆ : 03*
⏰ *ಸಮಯ : ಮಧ್ಯಾಹ್ನ 2:30 PM ಗಂಟೆಯಿಂದ ರಾತ್ರಿ 9:30 PM ಗಂಟೆಯವರೆಗೆ*
🌺🌺🌺
*ವಿಷಯ : "ಶಿಕ್ಷಣದಲ್ಲಿ ಮೊಬೈಲ್ ಬಳಕೆ"*
🏠🏠🏠🏠🏠🏠🏠
*ನಿರ್ವಹಣೆ :-ಪರಮೇಶ.ಡಿ.ವಿಳಸಪೂರೆ*
*ರೋಹಿಣಿ ಬೀರಾದರ್*
🦚🦚🦚🦚🦚🦚🦚
*ಸ್ಪರ್ಧೆಯ ನಿಯಮಗಳು*
👇👇👇👇👇👇👇
👉 ನಿಮ್ಮ ಲೇಖನವು ಸ್ವರಚಿತವಾಗಿದು ಇದಕ್ಕಿಂತ ಮೊದಲು ಎಲ್ಲಿಯೂ ಪ್ರಕಟಗೊಂಡಿರಭಾರದ್ದು.
👉ಒಬ್ಬರು ಒಂದೇ ಲೇಖನ ಕಳಿಸಬೇಕು. ವಯಸ್ಸಿನ ನಿರ್ಭಂಧವಿಲ್ಲ. ಹೊಸ ವೈಚಾರಿಕ ಲೇಖನಗಳಿಗೆ ಹೆಚ್ಚಿನ ಆಧ್ಯತೆ ನೀಡಲಾಗುವುದು
👉ನಿಮ್ಮ ಲೇಖನ ಗರಿಷ್ಠ 230 ಪದಗಳು ಮೀರದಂತೆ ಇರಲಿ
👉 ಕೊಟ್ಟಿರುವ ವಿಷಯಕ್ಕೆ ಸಂಬಂಧಿಸದ ಲೇಖನಗಳು ಸ್ಪರ್ಧೆಗೆ ಪರಿಗಣಿಸಲಾಗುವುದಿಲ್ಲ.
👉 ಲೇಖನವು ಕಡ್ಡಾಯವಾಗಿ whatsapp ನಲ್ಲಿಯೇ ಟೈಪ್ ಮಾಡಿ ಕಳಿಸಬೇಕು. ಪಿಡಿಎಪ್, ಪೋಟೋ ಹೊಡೆದು, docx, jpg, tif ಮುಂತಾದ ಪಾರ್ಮಾಟಿನಲ್ಲಿ ಕಳಿಸಿದರೆ ಸ್ಪರ್ಧೆಗೆ ಪರಿಗಣಿಸುದಿಲ್ಲ.
👉 ಲೇಖನವು *ವಿಚಾರ ಮಂಟಪ ಸಾಹಿತ್ಯ ವೇದಿಕೆ(ಬೀದರ)* ಬಳಗದಲ್ಲಿ ಸಂಪೂರ್ಣ ವಿಳಾಸದ ಜೊತೆಗೆ ಹಾಕಬೇಕು.
✍️ ಸಮಯಕ್ಕೆ ಮುಂಚೆ ಹಾಗೂ ನಂತರ ಬಂದ ಲೇಖನಗಳು ಗಣನೆಗೆ ತೆಗೆದುಕೊಳ್ಳುವುದಿಲ್ಲ.
✍️ ಸ್ಪರ್ಧೆ ನಡೆಯುವ ಸಮಯದಲ್ಲಿ ಯಾವುದೇ ಲೇಖನಕ್ಕೆ ವಿಮರ್ಶೆ ಮಾಡಬಾರದು.
👉 ಸ್ಪರ್ಧೆಯಲ್ಲಿ ವಿಜೇತರಾದ ಲೇಖಕರಿಗೆ E-Certificate ವಿದ್ಯುನ್ಮಾನ ಪ್ರಮಾಣ ಪತ್ರ ನೀಡಲಾಗುವುದು.
👉 ಸೆಪ್ಟೆಂಬರ್ 06ಕ್ಕೆ ಫಲಿತಾಂಶ ಹೊರಡಿಸಲಾಗುವುದು.
✍️ ತೀರ್ಪುಗಾರರ ತೀರ್ಮಾನವೇ ಅಂತಿಮ ತೀರ್ಮಾನವಾಗಿರುತ್ತದೆ.
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ:-
*ಪರಮೇಶ.ಡಿ.ವಿಳಸಪೂರೆ*
ಜಿಲ್ಲಾ ಕಾರ್ಯದರ್ಶಿ/ಬಳಗದ ನಿರ್ವಾಹಕರು +91 80506 83835
*ರೋಹಿಣಿ ಬೀರಾದರ್*
ಮಹಿಳಾ ಕಾರ್ಯದರ್ಶಿ/ಬಳಗದ ನಿರ್ವಾಹಕರು+91 93533 15077
*ಅಂಜನ್ ಕುಮಾರ್*
ರಾಜ್ಯ ಅಧ್ಯಕ್ಷರು +91 74831 46697
*ಅಶ್ವಜೀತ ದಂಡಿನ*
ಜಿಲ್ಲಾಧ್ಯಕ್ಷರು
*ಅಜೇಯ್.ಪಿ.ಎಸ್*
ಜಿಲ್ಲಾ ಉಪಾಧ್ಯಕ್ಷರು
*ಪರಮೇಶ.ಡಿ.ವಿಳಸಪೂರೆ*
ಜಿಲ್ಲಾ ಕಾರ್ಯದರ್ಶಿ
*ಸುನೀತಾ.ಎಸ್.ಪಾಟೀಲ*
ಜಿಲ್ಲಾ ಸಹಾ ಕಾರ್ಯದರ್ಶಿ
*ರೋಹಿಣಿ ಬೀರಾದರ್*
ಜಿಲ್ಲಾ ಮಹಿಳಾ ಕಾರ್ಯದರ್ಶಿ
*ಸಂಗೀತಾ ಕಲಬುರ್ಗೆ*
ಜಿಲ್ಲಾ ಜಂಟಿ ಕಾರ್ಯದರ್ಶಿ
*ಉಮೇಶ್ ಬಾಬು ಮಠದ್ (ಉಬಾಮ)*
ಜಿಲ್ಲಾ ಕೋಶಾಧಿಕಾರಿ
*ಸಿರಿಗನ್ನಡಂ ಗೆಲ್ಗೆ ಸಿರಿಗನ್ನಡಂ ಬಾಳ್ಗೆ*
*ಪ್ರತಿಭೆ ನಿಮ್ಮದು ಪ್ರೋತ್ಸಾಹ ನಮ್ಮದು*
(ನಿಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ 9448713659 ವಾಟ್ಸಪ್ ಮಾತ್ರ)
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ