ಭಾನುವಾರ, ಆಗಸ್ಟ್ 1, 2021

ಸ್ನೇಹ ಸಂಬಂಧ (ಕವಿತೆ) - ಕುಮಾರಿ ದಾನೇಶ್ವರಿ ಬಸವರಾಜ ಶಿಗ್ಗಾoವಿ.

ಸ್ನೇಹ ಸಂಬಂಧ

ಆಲದ ಮರದ ಅಲೆಯಲ್ಲಿ ಅರಳುತಿದೆ ಪ್ರೀತಿ ಕಲರವ
ಸ್ನೇಹ ಪಕ್ಷಿಗಳು ಒಂದಾಗಿ
ಕುಹೂ ಎಂದು ಕೂಗುತ್ತಿವೆ


ಮನದಾಳದ ನೋವಿಗೆ ಸ್ನೇಹಿತರ ಬಳಿ ನೆರಳ ನೀಡಿವೆ
ಮನಸಿನಭಾವನೆಹಂಚಿಕೊಂಡು
ಕುಹೂ ಎಂದು ಕೂಗುತ್ತಿವೆ

ಇವುಗಳ ಒಗ್ಗಟ್ಟಿನ ಮುಂದೆ ಯಾರ ಆಟವೂ ಸಲ್ಲದು
ಆಲದ ಮರದ ಆಶ್ರಯದಲ್ಲಿ
ಕುಹೊ ಎಂದು ಕೂಗುತ್ತಿವೆ

ಎಲ್ಲ ಸಂಬಂಧಗಳ ಮೀರಿದ
ಪ್ರೀತಿ ,ಮಮತೆ, ವಾತ್ಸಲ್ಯ
ಒಳಗೊಂಡ ಸ್ನೇಹ ಬಂಧನ
ಕುಹೂ ಎಂದು ಕೂಗುತ್ತಿವೆ


ದಾನೇಶ್ವರಿ ಬಸವರಾಜ ಶಿಗ್ಗಾoವಿ
ಜಲ್ಲಾಪುರ ಗ್ರಾಮ
ಸವನೂರು ತಾಲೂಕ
ಹಾವೇರಿ ಜಿಲ್ಲಾ.


(ನಿಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ 9448713659 ವಾಟ್ಸಪ್ ಮಾತ್ರ)

1 ಕಾಮೆಂಟ್‌:

ನಮಗಾಗಿ ದುಡಿದ ನಾಯಕ ನಮ್ಮ ಜನಕ...

ನಮಗಾಗಿ ದುಡಿದ ನಾಯಕ ನಮ್ಮ ಜನಕ. ಅಪ್ಪ ಎಂದರೆ ಬೆಳಕು. ಅಪ್ಪನಿಂದಲೇ ಈ ಬದುಕು. ಅಪ್ಪನ ಸ್ಥಾನವನ್ನು ಯಾರಿಂದಲೂ ತುಂಬಲು ಸಾಧ್ಯವಿಲ್ಲ. ಅಪ್ಪ ಅಮ್ಮನ ಪ್ರೀತಿ ಅತ್ಯಮೂಲ್ಯವ...