ಭಾನುವಾರ, ನವೆಂಬರ್ 7, 2021

ಬೆಳಕಿನ ಹಬ್ಬ (ಕವಿತೆ) - ರೇವಣಸಿದ್ದಪ್ಪ ಎಚ್ ಎಲ್ ಚನ್ನಪಟ್ಟಣ.

ಅಂಧಕಾರವ ಅಳಿಸುವುದು
             ಅಣ್ಣನೆಂಬ ಹಣತೆ
ನನ್ನ ಬಾಳ ಬೆಳಕು ನನ್ನಣ್ಣ
ನನ್ನ ನಗುವ ಹಣತೆ ನನ್ನಣ್ಣ
ನನ್ನ  ಜೀವಜ್ಯೋತಿ ನನ್ನಣ್ಣ

ನನ್ನಣ್ಣನ  ಸದಾ ನಕ್ಕರೆ
ನನ್ನಣ್ಣ ತೋರುವ ಅಕ್ಕರೆ
ನನ್ನ ಜೀವನ ಹಾಲು ಸಕ್ಕರೆ

ಬದುಕಲಿ ನನ್ನಣ್ಣ ಬಂಗಾರ
ಅಣ್ಣ ನಗುವ ಮುಂದೆ ಬೇಕಿಲ್ಲ ಸಿಂಗಾರ
ಭರವಸೆ ಬೆಳಕಿಗೆ ನನ್ನಣನೇ ಆಧಾರ.
- ರೇವಣಸಿದ್ದಪ್ಪ ಎಚ್ ಎಲ್ ಚನ್ನಪಟ್ಟಣ.


(ನಿಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ 9448713659 ವಾಟ್ಸಪ್ ಮಾತ್ರ)

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ಸಾಧನೆಗೆ ವಯಸ್ಸು ಮುಖ್ಯವಲ್ಲ, ಪ್ರಾಮಾಣಿಕ ಪ್ರಯತ್ನ ಮುಖ್ಯ..

ಸಾಧನೆಗೆ ವಯಸ್ಸು ಮುಖ್ಯವಲ್ಲ, ಪ್ರಾಮಾಣಿಕ ಪ್ರಯತ್ನ ಮುಖ್ಯ...  ಭೂಮಿಯ ಮೇಲೆ ಹುಟ್ಟಿರುವ ಪ್ರತಿಯೊಬ್ಬ ವ್ಯಕ್ತಿಯೂ ಕೂಡ ಒಂದಲ್ಲ ಒಂದು ರೀತಿಯಲ್ಲಿ ಸಾಧನೆ ಮಾಡಬೇಕೆಂಬ ಹಂ...