ಮರೆಯಾದ ಮಾಣಿಕ್ಯ,
ಪುನೀತ ನೆಂಬ ಚಾಣಕ್ಯ.
ತುಂಬಾ ನೋವಾಗುತ್ತಿದೆ ಮನಕ್ಕೆ,
ಸಂಕಟವಾಗುತ್ತಿದೆ ಜಗಕ್ಕೆ.....!
ಸಾವಿರಾರು ಅಭಿಮಾನಿಗಳ ಸರದಾರ,
ನಮ್ಮ ಪುನೀತ ರಾಜಕುಮಾರ.
ಚಿತ್ರರಂಗದ ನೇತಾರ,
ರಾಜಕುಮಾರನ ಈ ಕುವರ.....!
ಬೆಟ್ಟದ ಹೂವು ಬಾಡಿಹೋಯಿತು,
ಜನಮನಕೆ ತುಂಬಾ ನೋವಾಯಿತು.
ವರ್ತಿಸಿದರು ಅನೇಕ ಚಿತ್ರಗಳಲ್ಲಿ,
ಪ್ರೀತಿ ಹಂಚಿದರು ಮುಗ್ಧ ಭಾವನೆಗಳಲ್ಲಿ.....!
ಯುವಕರಿಗೆ ಸ್ಪೂರ್ತಿಯಾದರೂ ಯುವರತ್ನ,
ಮೆಚ್ಚಲೇಬೇಕು ಇವರ ಪ್ರಯತ್ನ.
ಚಿತ್ರರಂಗದಲ್ಲಿ ಮಾಡಿದರು ಐತಿಹಾಸಿಕ ಕ್ರಾಂತಿ,
ಇವರ ಆತ್ಮಕ್ಕೆ ಸಿಗಲಿ ಚಿರಶಾಂತಿ.....!
- ಅಂಬರೀಶ ನಾಯ್ಕೋಡಿ.
(ನಿಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ 9448713659 ವಾಟ್ಸಪ್ ಮಾತ್ರ)
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ