ಮಂಗಳವಾರ, ಜೂನ್ 29, 2021

ವಿಶೇಷ ಸೂಚನೆ : ವಿಚಾರ ಮಂಟಪ ಸಾಹಿತ್ಯ ಪತ್ರಿಕೆ.

ಎಲ್ಲಾ ಓದುಗರಿಗೆ ಪ್ರೀತಿಯ ನಮಸ್ಕಾರಗಳು...

ದಿನಾಂಕ ೨೮/೦೬/೨೦೨೧ ರಂದು ನಮ್ಮ ಪತ್ರಿಕೆಯಲ್ಲಿ  ಪ್ರಕಟಿಸಲಾಗಿರುವ ವಿಚಾರಗಳಿಗೆ ಸಂಭಂಧಿಸಿ ತಮಗೆ ವೈಯಕ್ತಿಕವಾಗಿ ಹಾಗೂ ವಾಟ್ಸಪ್ ಗುಂಪುಗಳಿಗೆ ಕಳುಹಿಸಿರುವ ಕೊಂಡಿ(Link)  ನಲ್ಲಿ ಸ್ವಲ್ಪ ವ್ಯತ್ಯಾಸವಾದ ಕಾರಣ ಆ ಲಿಂಕ್ ಮೂಲಕ ನಮ್ಮ ಬ್ಲಾಗ್ ಪ್ರವೇಶಿಸಲು ಸಾಧ್ಯವಾಗುತ್ತಿಲ್ಲ... ಈ ಬಗ್ಗೆ ಹಲವರು ಕರೆ ಮಾಡಿ ವಿಚಾರಿಸಿರುವಿರಿ, ಈಗ ಸಮಸ್ಯೆ ನಿವಾರಣೆ ಆಗಿದೆ. ಆದರೆ ಆ ಲಿಂಕ್ ಮೂಲಕ ಬ್ಲಾಗ್ ಪ್ರವೇಶ ಸಾಧ್ಯವಿಲ್ಲ... ಆದಕಾರಣ ತಾವು www.vicharamantapasahityapatrike.blogspot.com  ಈ ಕೊಂಡಿಯನ್ನು ಉಪಯೋಗಿಸಿಕೊಂಡು ೨೮ ನೇ ತಾರೀಖಿನ ಪೊಸ್ಟ್ಗಳು ಸೇರಿದಂತೆ ನಮ್ಮ ಪತ್ರಿಕೆಯ ಎಲ್ಲಾ  ಪೋಸ್ಟಗಳನ್ನ ವೀಕ್ಷಿಸಲು ಸಾಧ್ಯವಾಗುವುದು.
 ಇನ್ನು ಮುಂದೆ ಗ್ರೂಪ್ಗಳಿಗೆ ಹಾಗೂ ವೈಯಕ್ತಿಕವಾಗಿ ಕಳುಹಿಸಲಾಗುವ ಪೊಸ್ಟ್ ಗಳಿಗೆ ಸಂಭಂಧಿಸಿದ ಲಿಂಕ್ ನಲ್ಲಿ ಯಾವುದೇ ಸಮಸ್ಯೆ ಇರುವುದಿಲ್ಲ ತಾವು ಎಂದಿನಂತೆ ಸಹಕರಿಸಬೇಕಾಗಿ ತಮ್ಮಲ್ಲಿ ವಿನಂತಿ.

ಇಂತಿ 
ಸಂಪಾದಕರು
ವಿ ಮ ಸಾ ಪತ್ರಿಕೆ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ನೊಂದವಳು(ಸಣ್ಣಕಥೆ) - ಎಂ.‌ಆಶಾಕಿರಣ್

ಈ ಕಥಾನಾಯಕಿಯ ಹೆಸರು ಕುಸುಮ, ಇವಳು ಹಳ್ಳಿಯಲ್ಲಿ ಒಂದು ಬಡಕುಟುಂಬದಲ್ಲಿ ಜನಿಸುತ್ತಾಳೆ. ಇವಳ ತಂದೆಗೆ  ಗಂಡು ಮಗು ಬೇಕೆಂಬ ಹಂಬಲ, ಇದರ ಫಲವಾಗಿ ಇವನಿಗೆ ನಾಲ್ಕು ಹೆಣ್ಣುಮಕ...