*ಕರುನಾಡು ಸಾಹಿತ್ಯ ಪರಿಷತ್ತು (ರಿ)* *ಜಿಲ್ಲಾ ಘಟಕ ಕೋಲಾರ.
*ದೇಹಾಂಗದಾನ ಸಾಹಿತ್ಯ ಪರಿಷತ್ತು(ರಿ)* ಕರ್ನಾಟಕ.
*ಶ್ರೀ ಸಂಶೋಧನಾ ಮತ್ತು ಚಾರಿಟೆಬಲ್ ಟ್ರಸ್ಟ್* - ಬೆಂಗಳೂರು ಹಾಗೂ *ವಿಚಾರ ಮಂಟಪ ಸಾಹಿತ್ಯ ಬಳಗ* ಇವರ ಸಂಯುಕ್ತ ಆಶ್ರಯದಲ್ಲಿ*.
*ವೆಬಿನಾರ್ ಕಾರ್ಯಕ್ರಮ*.
ದಿನಾಂಕ : 04/07/2021
ಸಂಜೆ : 05:00 ಘಂಟೆಗೆ.
ವಿಷಯ : *"ನೇತ್ರದಾನ ಹಾಗೂ ಚರ್ಮದಾನ ; ಮಹತ್ವ ಮತ್ತು ಪ್ರಯೋಜನಗಳು"*
*ಆಶಯ ನುಡಿ* : *ಶ್ರೀ ವರುಣ್ ರಾಜ್ ಜೀ* ಸಂಪಾದಕರು ವಿಚಾರ ಮಂಟಪ ಪತ್ರಿಕೆ.
*ವಿಷಯ ಮಂಡನೆ* : *ಶ್ರೀಮತಿ ಕಲ್ಪನಾ ಡಿ ಎನ್* . ಸಾಹಿತಿಗಳು
ಪ್ರಧಾನ ನಿರ್ವಾಹಕರು ದೇಹಾಂಗದಾನ ಸಾಹಿತ್ಯ ಪರಿಷತ್ತು. ಕರ್ನಾಟಕ. ಮತ್ತು
ಸಂಸ್ಥಾಪಕರು
ಶಾರದಾ ಮಹಿಳಾ ಸೇವಾ ಸಮಾಜ
*ಅಧ್ಯಕ್ಷತೆ* : *ಶ್ರೀ ಫಯಾಜ್ ಅಹಮದ್ ಖಾನ್*.
ರಾಜ್ಯ ಅಧ್ಯಕ್ಷರು.
ಕರುನಾಡು ಸಾಹಿತ್ಯ ಪರಿಷತ್ತು. ಕರ್ನಾಟಕ.
*ಗೌರವ ಉಪಸ್ಥಿತಿ* :
ಶ್ರೀಮತಿ ಹೇಮಾ ಶ್ರೀನಿವಾಸಮೂರ್ತಿ. ಕಾರ್ಯದರ್ಶಿಗಳು ಶ್ರೀ ಟ್ರಸ್ಟ್ - ಬೆಂಗಳೂರು.
ವೆಂಕಟೇಶ್ ಶ್ರೀ
ಸಂಸ್ಥಾಪಕರು ಮತ್ತು ವ್ಯವಸ್ಥಾಪಕರು
ಕಥಾ ಕವನ ಸಂಕಲನ ಫೇಸ್ಬುಕ್ ಬಳಗ
ಶ್ರೀ ಕೆ ಎನ್ ಅಕ್ರಂ ಪಾಷ. ಕಾರ್ಯದರ್ಶಿಗಳು ಕರುನಾಡು ಸಾಹಿತ್ಯ ಪರಿಷತ್ತು (ರಿ) ಕರ್ನಾಟಕ.
ಮೀಟಿಂಗ್ ಲಿಂಕ್:
Join zoom meeting
https://us05web.zoom.us/j/4950302347?pwd=RUZnci9XSWc3Qzd5SE5wMmgzdUlEUT09
Meeting ID: 495 030 2347
Passcode: 12345
ಹೆಚ್ಚಿನ ಮಾಹಿತಿಗೆ ಸಂಪರ್ಕಿಸಿ:
ವರುಣ್ ರಾಜ್ ಜೀ .
ಕಾರ್ಯಕ್ರಮ ನಿರ್ವಾಹಕರು. ಹಾಗೂ ಕರುನಾಡು ಸಾಹಿತ್ಯ ಪರಿಷತ್ತು ಕೋಲಾರ ಜಿಲ್ಲಾ ಅಧ್ಯಕ್ಷರು.
: 9448241450..
🎉🎊🎉🎊 ಸರ್ವರಿಗೂ ಪ್ರೀತಿಯ ಸ್ವಾಗತ 🎊🎉🎊🎉
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ