ಶುಕ್ರವಾರ, ಜುಲೈ 2, 2021

ಪ್ರಕಟಣೆ : ಲೇಖನ ಸ್ಪರ್ಧೆ - ತನು ಶ್ರೀ ಪ್ರಕಾಶನ, ಸೂಲೇನಹಳ್ಳಿ.

 *✍️"ತನುಶ್ರೀ ಪ್ರಕಾಶನ ಸಂಸ್ಥೆ ಸೂಲೇನಹಳ್ಳಿ 🌹"*


🌹🌹🌹🌿🌿🌹🌹🌹


*"ದಿನಾಂಕ ೦೪/೦೭/೨೦೨೧ ಭಾನುವಾರ ಲೇಖನ ಸ್ಪರ್ಧೆ"*


 *"ಪ್ರಕಾರ: ಲೇಖನಗಳು


*" ಲೇಖನ ವಿಷಯ*: ಸಂಬಂಧಗಳ ಮೌಲ್ಯ ಕ್ಷೀಣವಾಗಲು ಕಾರಣಗಳು ಮತ್ತು ಸಲಹೆಗಳು 


*"ನಿಯಮಗಳು"*


👉 *" ಲೇಖನಗಳ ಮೊದಲು ತನುಶ್ರೀ ಪ್ರಕಾಶನ ಸೂಲೇನಹಳ್ಳಿ ಸ್ಪರ್ಧೆಗಾಗಿ ಎಂದು ಕಡ್ಡಾಯವಾಗಿ ನಮೂದಿಸುವುದು.*


👉 *ಕೊನೆಯಲ್ಲಿ ನಿಮ್ಮ ಹೆಸರು,ವಿಳಾಸ ಮತ್ತು ಪೋನ್ ನಂಬರ್ ಸ್ಪಷ್ಟವಾಗಿ ನಮೂದಿಸುವುದು*


👉 *" ಕೊಟ್ಟ ವಿಷಯಕ್ಕೆ ಲೇಖನ ತಕ್ಕ ಹಾಗೇ ವಿಷಯ ಬರೆದು ನಿಮ್ಮದೇ ಕಲ್ಪನೆಯಲ್ಲಿ  ರಚಿಸಿ*


👉 *ಕನಿಷ್ಠ ೨೦೦-೪೦೦ ಪದಗಳ ಒಳಗೆ ಮೀರದಂತೆ ಬರೆಯಿರಿ 


👉 *"ನಿಮ್ಮ ಲೇಖನಗಳು ಈ ಹಿಂದೆ ಯಾವುದೇ ಜಾಲತಾಣಗಳಲ್ಲಿ ಪ್ರಕಟವಾಗಿರಬಾರದು"*


👉 ಭಾನುವಾರ ಬೆಳಿಗ್ಗೆ ೯.೩೦ ರಿಂದ ರಾತ್ರಿ ೧೧ ಗಂಟೆ ವರೆಗೆ ಕೆಳಗೆ ಕೊಟ್ಟಿರುವ ಸಂಖ್ಯೆಗಳಿಗೆ ಲೇಖನಗಳು ಕಳುಹಿಸಬೇಕು.*


*.ಕು.ಸಿಂಚನ ಜಿ. ಎನ್.*

*7624969159* 

*ಪ್ರಧಾನ ಮಹಿಳಾ ಸಂಚಾಲಕರು ತನುಶ್ರೀ ಪ್ರಕಾಶನ*


*ಅಧ್ಯಕ್ಷತೆ: ಶ್ರೀಯುತ ಓಬಣ್ಣ 

ಮುಖ್ಯೋಪಾಧ್ಯಾಯರು ಗಾಯಿತ್ರಿ ಹಿರಿಯ ಪ್ರಾಥಮಿಕ ಶಾಲೆ ಮೊಳಕಾಲ್ಮೂರು ಟೌನ್ 


👉 *"ಸ್ಪರ್ಧೆಯ ಸಮಯದಲ್ಲಿ ಬೇರೆ ಯಾವುದೇ ಸಂದೇಶಗಳನ್ನು ಹಾಕುವಂತಿಲ್ಲ.*


👉 *ತಾವು ರಚಿಸುವ ಲೇಖನ ಯಾವುದೇ ವ್ಯಕ್ತಿ , ದೇಶ, ರಾಜಕೀಯ ಪ್ರೇರಿತ ಸಂದೇಶವನ್ನು ನೀಡದಂತಿರಲಿ*


🌹🌹🌹🌹🌹🌹🌹🌹

 

ತೀರ್ಪುಗಾರರು : ಡಾ. ನವೀನ್ ಕುಮಾರ್ 

ಸಂಶೋಧಕರು 

ಹಿರಿಯೂರು 


*" ಎಲ್ಲರೂ ಕಲಿಯೋಣ: ಎಲ್ಲರೂ ಬೆಳೆಯೋಣ "*

1 ಕಾಮೆಂಟ್‌:

  1. ಬರಹಗಳು ಉತ್ತಮವಾಗಿವೆ....

    ಹಾಗೆಯೇ ನನ್ನ ಪುಟ್ಟ ಕನ್ನಡದ ತಾಣಕ್ಕೆ ಬಿಡುವಾದಾಗ ಬನ್ನಿ

    https://spn3187.blogspot.com

    ಇಂತಿ ತಮ್ಮ ನಂಬುಗ
    ಕನ್ನಡಿಗ ಶಿವಕುಮಾರ

    ಪ್ರತ್ಯುತ್ತರಅಳಿಸಿ

ನೊಂದವಳು(ಸಣ್ಣಕಥೆ) - ಎಂ.‌ಆಶಾಕಿರಣ್

ಈ ಕಥಾನಾಯಕಿಯ ಹೆಸರು ಕುಸುಮ, ಇವಳು ಹಳ್ಳಿಯಲ್ಲಿ ಒಂದು ಬಡಕುಟುಂಬದಲ್ಲಿ ಜನಿಸುತ್ತಾಳೆ. ಇವಳ ತಂದೆಗೆ  ಗಂಡು ಮಗು ಬೇಕೆಂಬ ಹಂಬಲ, ಇದರ ಫಲವಾಗಿ ಇವನಿಗೆ ನಾಲ್ಕು ಹೆಣ್ಣುಮಕ...