ಗುರುವಾರ, ಜುಲೈ 1, 2021

ಪ್ರಕಟಣೆ : ವಿಚಾರ ಮಂಟಪ ಗೀತ ಗಾಯನ ಸ್ಪರ್ಧೆ.

 



🥁🥁🥁 *ಪ್ರಕಟಣೆ* 🥁🥁🥁 
*🎷🎷ವಿಚಾರ ಮಂಟಪ ಸಾಹಿತ್ಯ ಜಾಲ ಪತ್ರಿಕೆ  🎷🎷*  

*🏆🥇🥈 ಗಾಯನ ಸ್ಪರ್ಧೆ🥈🥇🏆*

*( ವಿದ್ಯಾರ್ಥಿಗಳಲ್ಲಿ ಜಾನಪದ ಗೀತೆಗಳು, ಭಾವಗೀತೆ, ಹಾಗೂ ಭಕ್ತಿ ಗೀತೆಗಳ ಕುರಿತು ಅಭಿರುಚಿ ಮೂಡಿಸುವ ಹಾಗೂ   ಗಾಯನಕ್ಕೆ  ಉತ್ತೇಜನ‌ ನೀಡುವ ಸಲುವಾಗಿ ಏರ್ಪಡಿಸಿರುವ ಸ್ಪರ್ಧೆ)*


*🛎️⏳ಸ್ಪರ್ಧೆ ನಡೆಯುವ ಅವಧಿ*⏳🛎️ : ದಿನಾಂಕ 01/07/2021ರಿಂದ 10/07/2021.


📝📝 *ಸ್ಪರ್ಧೆಯ ನಿಯಮಗಳು*:📝📝

*  ೨೧ ವರ್ಷದ ಒಳಗಿನ ಮಕ್ಕಳಿಗೆ ಆದ್ಯತೆ.

* ನಿಮ್ಮ ಗಾಯನದ ೩-೪ ನಿಮಿಷಗಳ ಅವದಿಯ ವಿಡಿಯೋ  ಮಾಡಿ 9448713659 ಈ ಸಂಖ್ಯೆಗೆ ವಾಟ್ಸಪ್ ಮಾಡುವುದು.

* ಗಾಯನ ಪ್ರಾರಂಭಿಸುವ ಮೊದಲು ವಿಚಾರ ಮಂಟಪ ಪತ್ರಿಕೆಯ  ಗಾಯನ ಸ್ಪರ್ಧೆಗೆ ಎಂದು ಹೇಳಿ ತಮ್ಮ ಪರಿಚಯ ಮಾಡಿಕೊಂಡ ನಂತರ ಗಾಯನ ಪ್ರಾರಂಭಿಸಬೇಕು.

* ಶೃತಿ ಬಳಸಿ ಹಾಡುವುದಕ್ಕೆ ಅವಕಾಶವಿರುತ್ತದೆ.

* ವೀಡಿಯೋ ಮಾಡುವಾಗ ಬ್ಯಾಕ್ ಗ್ರೌಂಡ್ ಹಾಗೂ ಬೆಳಕಿನ ವಿನ್ಯಾಸ ದ ಬಗ್ಗೆ ಗಮನ ಹರಿಸುವುದು.

* ಸ್ಪರ್ಧೆಯ ಪ್ರಕ್ರಿಯೆ ಯೂ ಟ್ಯೂಬ್ ಮೂಲಕ ನಡೆಯುವುದು.

* ನೀವು ಕಳುಹಿಸಿದ ವೀಡಿಯೋವನ್ನು‌ ನಮ್ಮ  ಯೂ ಟ್ಯೂಬ್ ತಾಣ ದಲ್ಲಿ ಪ್ರಕಟಿಸಲಾಗುವುದು.

* ಫಲಿತಾಂಶವು ಯೂ ಟ್ಯೂಬ್ ನಲ್ಲಿ ತಮ್ಮ ವಿಡಿಯೋ ಪಡೆದ   ವೀಕ್ಷಕರನ್ನು ಹಾಗೂ ಪ್ರತಿಕ್ರಿಯೆಗಳನ್ನು ಆಧರಿಸಿರುತ್ತೆ. 

* *ಹೆಚ್ಚು ವೀಕ್ಷಕರನ್ನು/ ಪ್ರತಿಕ್ರಿಯೆಗಳನ್ನು  ಪಡೆಯುವುದರೊಂದಿಗೆ  ತೀರ್ಪುಗಾರರ ಮೆಚ್ಚುಗೆ ಪಡೆದ ಒಬ್ಬ ಸ್ಪರ್ಧಾರ್ಥಿಗೆ ಒಂದು ಸಾವಿರ ರೂಪಾಯಿ ಬೆಲೆ ಬಾಳುವ ಪುಸ್ತಕಗಳನ್ನು ಹಾಗೂ ಇ - ಪ್ರಮಾಣ ಪತ್ರವನ್ನು ನೀಡಲಾಗುವುದು*.

**ಎಲ್ಲಾ ಸ್ಪರ್ಧಾರ್ಥಿಗಳಿಗೂ ಇ ಪ್ರಮಾಣ ಪತ್ರ ನೀಡಲಾಗುವುದು*.

* ಆಯೋಜಕರ ತೀರ್ಮಾನವೇ ಅಂತಿಮವಾಗಿರುತ್ತೆ.
 
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ:
ವರುಣ್ ರಾಜ್ ಜೀ.
ಸಂಪಾದಕರು.
ವಿಚಾರ ಮಂಟಪ ಸಾಹಿತ್ಯ ಜಾಲ ಪತ್ರಿಕೆ.
: 9448241450

https://vicharamantapasahityapatrike.blogspot.cPIxg

https://youtube.com/channel/UCvwdmNDUtNUbcpuHBF5PIxg

🎊🎊🎉🎉🎊🎊

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ಸಾಧನೆಗೆ ವಯಸ್ಸು ಮುಖ್ಯವಲ್ಲ, ಪ್ರಾಮಾಣಿಕ ಪ್ರಯತ್ನ ಮುಖ್ಯ..

ಸಾಧನೆಗೆ ವಯಸ್ಸು ಮುಖ್ಯವಲ್ಲ, ಪ್ರಾಮಾಣಿಕ ಪ್ರಯತ್ನ ಮುಖ್ಯ...  ಭೂಮಿಯ ಮೇಲೆ ಹುಟ್ಟಿರುವ ಪ್ರತಿಯೊಬ್ಬ ವ್ಯಕ್ತಿಯೂ ಕೂಡ ಒಂದಲ್ಲ ಒಂದು ರೀತಿಯಲ್ಲಿ ಸಾಧನೆ ಮಾಡಬೇಕೆಂಬ ಹಂ...