ಭಾನುವಾರ, ಜುಲೈ 4, 2021

ಫಲಿತಾಂಶ ಪ್ರಕಟಣೆ : ಶ್ರೀ ಸಿದ್ಧೇಶ್ವರ ಸಾಹಿತ್ಯ ವೇದಿಕೆ.

*ಶ್ರೀ ಸಿದ್ದೇಶ್ವರ ಸಾಹಿತ್ಯ ವೇದಿಕೆ ಕರ್ನಾಟಕ!*

*ವಾರದ ಸ್ಪರ್ಧೆ ವಿಶೇಷ* 

*ಪ್ರವಾಸ ಕಥನ ಸ್ಪರ್ಧೆ*

ಸ್ಪರ್ಧೆಯ ದಿನಾಂಕ :- 31 / 06/ 2021.

 *ಕಥೆ ಎಂಬುದು ನಿಲ್ಲದ ( ಅಂತ್ಯವಿಲ್ಲದ) ಪುಟ ..! ಕವಿಯ ಕಲ್ಪನೆ ಯಲ್ಲಿ ಕಂಡ ಚಿತ್ರಣ ಅನುಭವವನ್ನು ಕಲ್ಪನೆಯಲ್ಲಿ ಪದಗಳ ಗೋಡೆ ಕಟ್ಟಿ ಓದುಗರ ಮನದಲ್ಲಿ ನಿಲ್ಲಬೇಕು..!*

✍️🌹ಪ್ರವಾಸ ಕಥನ ಸ್ವರ್ಧೆ ಯಲ್ಲಿ ಭಾಗವಹಿಸಿದ ಕವಿ ಮನಗಳ ಹೆಸರುಗಳು🌹✍️

1) ಕಿರಣ್ ಕುಮಾರ್ .ರಾಮನಗರ
2) ರುಜುವನ್ ಕೆ . ಚಿತ್ರ ದುರ್ಗ
3) ಶ್ರೀ ಮತಿ ಕಮಲಾಕ್ಷಿ ಕೌಜಲಗಿ. ಬೆಂಗಳೂರು.
4) ಶ್ರೀ ಮತಿ ಎಸ್. ಎಂ . ಬಳ್ಳಾರಿ ಧಾರವಾಡ
5) ದಿವ್ಯ ಪಿ ಎಂ
6) ಸುರೇಖಾ ಎಸ್ ಕಲಬುರ್ಗಿ
7) ವಿದ್ಯಾಧರ ಶಿರಸಿ ಉತ್ತರ ಕನ್ನಡ
8) ಶ್ರೀ ಮತಿ ರೇಖಾ ಎಂ ಹುಬ್ಬಳ್ಳಿ.
9) ಶ್ರೀ ಮತಿ ರೇಣುಕಾ ... ವಿಜಯಪುರ
10) ಮಹದೇವ್ ಪ್ರಸಾದ್ .ಕೆಸ್ತೂರು .ಮೈಸೂರು
11) ಪದ್ಮ ಮಲ್ಲಯ್ಯ ಬೆಂಗಳೂರು
12) ದಿಶಾ ಕೆ ವಿ ದಾವಣಗೆರೆ
14) ನಾಗಮ್ಮ ಶಂಕ್ರಯ್ಯ ಮಠಪತಿ . ಬೆಳಗಾವಿ
15) ವೈಷ್ಣವಿ ಪುರಾಣಿಕ್. ಉಡುಪಿ
16) ದೇವೇಂದ್ರಪ್ಪ ಕುಂಚಿಗ ನಾಲ್. ಚಿತ್ರ ದುರ್ಗ.
17) ಅಂಜನಾ. ಎಸ್ ನಂದಿ ಕೋಲ
18) ಪ್ರೇಮ ಇ ಕೋಲಾರ
19) ಶ್ರೀ ಮತಿ ಮಂಜುಳಾ ಪ್ರಭು .... ಬಾಗಲಕೋಟೆ
20) ಮಲ್ಲಿಕಾರ್ಜುನ ಗೌಡ .. ಹೊಳೆ ಆಲೂರ
21) ಪೂರ್ಣಿಮಾ ಕುಣಿಗಲ್
22) ಮಂದಾರ ..ಬೆಂಗಳೂರು
23) ಶ್ರೀ ಮತಿ ಎಸ್. ಎ . ಸಂಕೇಶ್ವರ.ಧಾರವಾಡ
24) ಜಸ್ಮಿತ ದಾವಣಗೆರೆ.
25) ಸವಿತಾ ಆರ್ ಸ್ವಾಮಿ
26) ಅನ‌ರ್ಘ್ಯ ಜಿ ತುಮಕೂರು
27) ಸಂಗೀತ  ಬೆಂಗಳೂರು
28) ಶ್ರೀ ಮತಿ ರೇಖಾ ..ಮಂಗಳೂರು
29) ಪೂಜ ಸಿ ಐ ಹಾವೇರಿ
30) ಮಂಜುನಾಥ ಬ .. ಉತ್ತರ ಕನ್ನಡ 
31) ಶಿವಪ್ರಸಾದ ಪುರುಷೋತ್ತಮ ಮಂಡಿ ರನ್ನ ಬೆಳಗಲಿ.
32) ರಾಧ ಅನಿಲ್ ಕುಮಾರ್ .ಮೈಸೂರು
33) ಜಯಲಕ್ಷ್ಮಿ ಕೆ ..ಮಡಿಕೇರಿ.

*ಸ್ಪರ್ಧೆಯ ತೀರ್ಪುಗಾರರು*:
ಡಾ ಗಾಯಿತ್ರಿ ದೇವಿ ಉಪನ್ಯಾಸಕರು ಕನ್ನಡ ವಿಭಾಗ ಬೆಂಗಳೂರು ಉತ್ತರ ವಿಶ್ವವಿದ್ಯಾಲಯ - ಕೊಲಾರ.

*ಫಲಿತಾಂಶ*

ಪ್ರಥಮ ಸ್ಥಾನ : ದೇವೇಂದ್ರಪ್ಪ ಚಿತ್ರ ದುರ್ಗ.

ದ್ವಿತೀಯ ಸ್ಥಾನ : ಶ್ರೀ ಮತಿ ಮಂಜುಳಾ ಪ್ರಭು ಬಾಗಲಕೋಟೆ.

ತೃತೀಯ ಸ್ಥಾನ : ಅನರ್ಘ್ಯ ಜಿ ತುಮಕೂರು. 

ಸಮಾಧಾನಕರ ಸ್ಥಾನ: 

ಪೂಜಾ ಸಿ ಐ ಹಾವೇರಿ
ರಾಧಾ ಅನಿಲ್ ಮೈಸೂರು
ದಿಶಾ ಕೆ ವಿ ದಾವಣಗೆರೆ
ಪೂರ್ಣಿಮಾ ಕುಣಿಗಲ್

*ಎಲ್ಲಾ ವಿಜೇತರಿಗೆ ಅಭಿನಂದನೆಗಳು*

ಎಲ್ಲಾ ಸ್ಪರ್ಧಾರ್ಥಿಗಳ ಕತೆಗಳನ್ನು ತೀರ್ಪುಗಾರರು ಮೆಚ್ಚಿಕೊಂಡಿದ್ದು ಅವುಗಳಲ್ಲಿ ಹೆಚ್ಚು ಸೂಕ್ತವಾದ ಕತೆಗಳನ್ನು ಅಯ್ಕೆ ಮಾಡಿ ಫಲಿತಾಂಶ ನೀಡಿರುತ್ತಾರೆ. 

ಎಲ್ಲಾ ಸ್ಪರ್ಧಾರ್ಥಿಗಳಿಗೂ ಸಹಾ ತುಂಬು ಹೃದಯದ ಅಭಿನಂದನೆಗಳು 💐💐
ಹಾಗೂ ಧನ್ಯವಾದಗಳು 🙏

(ಇ ಸೆರ್ಟಿಫಿಕೇಟ್ ಗಳನ್ನು ವಿಜೇತರ ವಾಟ್ಸಪ್ ಸಂಖ್ಯೆಗಳಿಗೆ ನೇರವಾಗಿ ಕಳುಹಿಸಲಾಗುವುದು)
 
*ಕಲೆಗೆ ನಮ್ಮಲ್ಲಿ ಬೆಲೆ ಇದೆ..!*

🌹🌹🌹🥳🌹🌹🌹

🌺ದನ್ಯವಾದಗಳು🌺

**ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ**

*ಅಂಜನ್ ಕುಮಾರ್ ಪಿ ಆರ್*
ಬಳಗದ ನಿರ್ವಾಹಕರು
7483146697

*ಶ್ರೀ ವರುಣ್ ರಾಜ್ ಜೀ*
 ಸಂಚಾಲಕರು
9448241450

*ಶ್ರೀ ಮತಿ ಗಿರಿಜಾ ಮಾಲಿ ಪಾಟೀಲ*
ಶ್ರೀ ಸಿದ್ದೇಶ್ವರ ಸಾಹಿತ್ಯ ವೇದಿಕೆ ಕರ್ನಾಟಕ ರಾಜ್ಯ ಅಧ್ಯಕ್ಷರು..!
9353781113

*ಧನ್ಯವಾದಗಳು"*

🌹🌹🌹🌹🥳🌹🌹🌹🌹

1 ಕಾಮೆಂಟ್‌:

ನೊಂದವಳು(ಸಣ್ಣಕಥೆ) - ಎಂ.‌ಆಶಾಕಿರಣ್

ಈ ಕಥಾನಾಯಕಿಯ ಹೆಸರು ಕುಸುಮ, ಇವಳು ಹಳ್ಳಿಯಲ್ಲಿ ಒಂದು ಬಡಕುಟುಂಬದಲ್ಲಿ ಜನಿಸುತ್ತಾಳೆ. ಇವಳ ತಂದೆಗೆ  ಗಂಡು ಮಗು ಬೇಕೆಂಬ ಹಂಬಲ, ಇದರ ಫಲವಾಗಿ ಇವನಿಗೆ ನಾಲ್ಕು ಹೆಣ್ಣುಮಕ...